ಟಿಪ್ಪು ಜಯಂತಿ: ರಾಕ್ಷಸತ್ವದ ವೈಭವೀಕರಣವೇಕೆ ಸಿದ್ಧರಾಮಯ್ಯನವರೆ? ಕರ್ನಾಟಕದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಸಿದ್ಧರಾಮಯ್ಯನವರಿಗೆ ನಮಸ್ಕಾರಗಳು. ನ್ಯಾಯಯುತವಾಗಿ ಸಂಪಾದಿಸಬೇಕಾಗಿದ್ದ ಮುಖ್ಯಮಂತ್ರಿ ಹುದ್ದೆಯನ್ನು ನೀವು ನಂಬಲಸಾಧ್ಯವಾದ ರೀತಿಯಲ್ಲಿಯೇ ಪಡೆದವರು. ಯಾವ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು, ಯಾವ ತತ್ವ ಸಿದ್ಧಾಂತಗಳನ್ನು ಠೀಕಿಸಿ, ಧಿಕ್ಕರಿಸಿಕೊಂಡು ಬಂದಿರೋ, ಕೊನೆಗೆ ಅನೂಹ್ಯ ರೀತಿಯಲ್ಲ... ಎತ್ತಿನಹೊಳೆ ಯೋಜನೆಯ ವಿರುದ್ಧ ನಾನು ಹೋರಾಡುತ್ತೇನೆ: ಐವನ್ ಡಿಸೋಜ ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ - ಬುಡ್ಕುಲೊ.com ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕರಾವಳಿಯ ಕ್ರಿಯಾಶೀಲ ಕಾಂಗ್ರೆಸ್ಸಿಗರಲ್ಲಿ ಮುಂಚೂಣಿಯಲ್ಲಿರುವವರು. ಜನಪರ ಹೋರಾಟ, ಪಕ್ಷಕ್ಕಾಗಿ ಬೀದಿಗಿಳಿಯಲು ಸದಾ ಮುಂದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗಳೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್... ವಿಶಾಲ್ ಮಂಗ್ಳುರ್ ಸ್ಮಾರ್ಟ್ ಸಿಟಿ ಜಾಯ್ಜೆ: ಐವನ್ ಡಿಸೋಜ ಸಂದರ್ಶನ್, ತಸ್ವೀರ್ಯೊ: ಡೊನಾಲ್ಡ್ ಪಿರೇರಾ, ಸಂಪಾದಕ್ - ಬುಡ್ಕುಲೊ ವಿಧಾನ ಪರಿಷತ್ ಸಾಂದೊ ಐವನ್ ಡಿಸೋಜ ಅವಿಭಜಿತ್ ದಕ್ಷಿಣ ಕನ್ನಡ ಜಿಲ್ಲ್ಯಾಚ್ಯಾ ಕೊಂಗ್ರೆಸ್ ಫುಡಾರಿಂ ಪಯ್ಕಿ ಸದಾಂಯ್ ಕ್ರಿಯಾಳ್ ಆಸ್ಚೊ ಆಪ್ರೂಪ್ ರಾಜಕಾರಣಿ. ಪಾಡ್ತಿ ಪಾಸೊತ್ ಉಲಂವ್ಕ್, ಝುಜೊಂಕ್ ತೊ ಕೆದ್ನಾಂಯ್ ಮುಖಾರ್. ಲ್ಹಾನ್ ಪ್ರಾಯೆರ್ಚ್ ವಿಧಾನಸಭಾ ಅಭ್ಯರ್ಥಿ... Wishes Wishes ‘ದ್ರೋಹವೇ ನಮ್ಮ ಬಿಸಿನೆಸ್ಸು, ನದಿಯನು ಕೊಲ್ಲೋದೇ ನಮ್ ಪ್ರಾಜೆಕ್ಟು!’ ಹಾಸ್ಯ ನಾಟಕ; ವಿಡಂಬನಾತ್ಮಕ ಪ್ರಹಸನ ರಹಸ್ಯ ಸಮಾಲೋಚನೆ ಕಥೆ, ಚಿತ್ರಕಥೆ, ಸಂಭಾಷಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ (ಮುಖ್ಯ ಸೂಚನೆ: ಇದೊಂದು ಸಂಪೂರ್ಣ ಕಾಲ್ಪನಿಕ ನಾಟಕ. ಇದರಲ್ಲಿನ ಯಾವುದೇ ಪಾತ್ರ, ಹೆಸರು, ವಿಷಯ, ಸನ್ನಿವೇಶ ಮತ್ತು ಮಾತುಗಳು ಕೇವಲ ಕಾಲ್ಪನಿಕ ಮತ್ತು ಕಾಲ್ಪನಿಕವಷ್ಟೇ!) ಪೆಂಗಳೂರು ಅತ್ಯಾಧುನಿಕ ನಗರ, ಸ್ಮಾರ್ಟ್ ... ವಸ್ತುರಾ ಭಿತರ್ ಸಗ್ಳೆ ನಾಗ್ಡೆಚ್! ಮನಿಸ್ ಜಲ್ಮಾತಾನಾ ನಾಗ್ಡೆಚ್ ಜಲ್ಮಾತಾ. ಆನಿ ಕಿತೆಂ ಆವಯ್ಚ್ಯಾ ಗರ್ಭಾಂತ್ ರೆಡಿಮೇಡ್ ಡ್ರೆಸ್ ಇನ್ಸರ್ಟ್ ಕರಿಜೆ ಮ್ಹಣ್ಚೆಂಗಿಂ ತುಂವೆಂ? ತುಂ ಕಿತೆಂ ಕೊಂಕ್ಣಿ ಬುದ್ವಂತ್ ಕವಿಂಪರಿಂ ಸವಾಲಾಂ ಮಾರ್ತಾಯ್? ಪೊಕ್ಕಡೆ ಸುಮ್ಮನೆ. ಆದಿಂ ಮನಿಸ್ ಹೆರ್ ಮನ್ಜಾತಿಂಪರಿಂಚ್ ಜಿಯೆತಾಲೊ. ತೆದಾಳಾ ಸಗ್ಳೆ ನಾಗ್ಡೆಚ್ ಆಸ್ತಾಲೆ. ಪುಣ್ ಸರ್ವ... It’s Dasara again!! It’s the time again to see Mysuru city with most of its buildings, monuments, circles and streets beautifully lit up with vibrant light designs. It’s the time again to feel the glory and heritage of the city. It’s the time again to enjoy and hang out with family and friends. I... ಕಸಲೊಚ್ ಪ್ರತಿಫಳ್ ಅಪೇಕ್ಷಿನಾಸ್ತಾನಾ ಆಮಿಂ ವಾವುರ್ತಾಂವ್: ಆಲ್ವಿ... ಗಾಂವಾ ಥಾವ್ನ್ ಜೊಡಿಕ್ ಪಯ್ಸ್ ಪಾವ್ಲೆಲ್ಯಾಂಕ್ ಗಾಂವ್ಚ್ಯಾ ಮಾತ್ಯೆಚಿ ವೋಡ್ ಇಲ್ಲಿಶಿ ಚಡ್ಚ್. ಪಯ್ಶಿಲ್ಯಾ ಗಾಂವಾಂತ್ ಆಪ್ಲ್ಯಾ ಗಾಂವ್ಚೆ ಚಾರ್ ಜಣ್ ಉಲಂವ್ಕ್ ಮೆಳ್ಳ್ಯಾರ್ ವಿಶೇಸ್ ಸಂತೊಸ್. ಅಶೆಂ ತಿಂ ಸಾಂಗಾತಾ ಯೆತಾತ್, ಎಕ್ವಟ್ತಾತ್. ಥೊಡೆ ಜಣ್ ಮುಖೇಲ್ಪಣ್ ಘೆತಾತ್ ಆನಿ ಸಂಘಟನಾಂ ಸುರು ಕರ್ತಾತ್. ದುಬಾಂಯ್ತ್ ಜಾಯ್ತೊ ಭಾರತೀಯ್ ಲೋಕ್ ... ಜನಪ್ರತಿನಿಧಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ: ಡಾ. ನಿರಂಜನ್ ರೈ ಶತಮಾನಗಳಷ್ಟು ಕಾಲ ಫರಂಗಿಗಳಿಂದ ಆಳ್ವಿಕೆಗೊಳಪಟ್ಟು ಲಕ್ಷಾಂತರ ಜನರ ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಪಡೆದು, ಪ್ರಜಾಪ್ರಭುತ್ವದ ಆಡಳಿತಕ್ಕೊಳಪಟ್ಟ ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಇದೆಯಾ ಎಂಬ ಭೀತಿ ನಮ್ಮೆಲ್ಲರನ್ನು ಆಗಾಗ ಕಾಡುವುದುಂಟು. ಆ ಭೀತಿ ನಿಜಕ್ಕೂ ವಾಸ್ತವವೆಂಬುದುರ ಬೃಹತ್ ದೃಷ್ಟಾಂತ ನಮ್ಮೆಲ್ಲರ ಮುಂದೆ ನಿಂತಿದೆ. ನೇತ್ರ... « Previous Page 1 …71 72 73 74 75 … 92 Next Page »