ಸರ್ದಾರ್ ಸಿಮಾಂವ್ ಮ್ಹಳ್ಯಾರ್ ಕೊಣ್, ಜಾಣಾಂತ್ವೆ? (ಭಾಗ್ - 7; ಆದ್ಲ್ಯಾ ಅವಸ್ವರಾಥಾವ್ನ್ ಮುಂದರಿಲಾಂ) ಕಸಲ್ಯಾಯ್ ಕಾಣಿಯಾಂಕ್ ಏಕ್ ಮುಖೆಲ್ ವಿಶಯ್ ವಾ ಪಾತ್ರ್ ಬೋವ್ ಪರಿಣಾಮ್ಕಾರಿ ಆನಿ ಪ್ರಭಾವ್ಶಾಲಿ ಜಾತಾ. ಕ್ರಿಸ್ತಾವಾಂಚ್ಯಾ ಬಂದಡೆಕ್ ವಿಷಯ್ ಜಾವ್ನ್ ಲಾಂಬ್ದೀಗ್ ಕಾದಂಬರಿಯೊ ಲಿಖ್ತಾನಾ ವಾಚ್ಪ್ಯಾಂಕ್ ಆಕರ್ಸುಂಕ್ ಆನಿ ಕಾಣ್ಯೆಕ್ ಘಟಾಯ್ ದೀಂವ್ಕ್ ಏಕ್ ಹೀರೊ ಪಾತ್ರ್ ರಚ್ಚೆಂ ಗರ್ಜ... ವೈಭವಯುತ ಕೆ.ಎಸ್. ರಾವ್ ರಸ್ತೆಯಲ್ಲಿದೆ ವೈಕುಂಠಕ್ಕೆ ದಾರಿ! ಕಾರ್ನಾಡ್ ಸದಾಶಿವ ರಾವ್ ರಸ್ತೆ ಮಂಗಳೂರಿನ ಅತ್ಯಂತ ಪ್ರತಿಷ್ಠಿತ ರಸ್ತೆ. ಬೆಂಗಳೂರಿನ ಎಂ.ಜಿ. ರಸ್ತೆಗೆ ಹೋಲಿಸಬಹುದಾದ ಈ ಕೆ.ಎಸ್. ರಾವ್ ರಸ್ತೆ ಹಂಪನಕಟ್ಟೆ ವೃತ್ತದಿಂದ ನವಭಾರತ ವೃತ್ತದ ವರೆಗೆ ಸುಮಾರು ಒಂದು ಕಿ.ಮೀ. ಉದ್ದಕ್ಕಿದೆ. ಈಗ ಹಲವು ರಸ್ತೆಗಳು ಅಭಿವೃದ್ಧಿಗೊಂಡು ಗಿಜಿಗುಡುತ್ತಿವೆಯಾದರೂ, ಬಹಳ ಹಿಂದಿನಿಂದ ನಗರದಲ್ಲಿ ಜನಸಂದಣಿಯಿಂದ... ಸ್ಮಾರ್ಟ್ ಮಂಗಳೂರಿನಲ್ಲಿವೆ ಯಮಲೋಕದ ಹೆಬ್ಬಾಗಿಲುಗಳು! ಸಾಲ ತಂದ ನೂರಾರು ಕೋಟಿ ರೂಪಾಯಿಗಳಿಂದ ನಿರ್ಮಿಸಲಾದ ಮಂಗಳೂರಿನ ಕಾಂಕ್ರೀಟ್ ರಸ್ತೆಗಳ ನೈಜ ಸ್ಥಿತಿ ಹೇಗಿದೆಯೆಂಬುದನ್ನು ಈ ಹಿಂದಿನ ಲೇಖನಗಳ ಜೊತೆಗಿನ ಚಿತ್ರಗಳನ್ನು ನೋಡಿ ನಿಮಗೆ ತಿಳಿದಿದೆಯಲ್ಲಾ? ಅಬ್ಬಾ, ಎಷ್ಟೊಂದು ಭಯಾನಕ ರಸ್ತೆಗಳೆಂದು ನೀವು ಹುಬ್ಬೇರಿಸಿರಲೂಬಹುದು. ಆದರೆ, ವಾಸ್ತವವೇನೆಂದರೆ ನೀವು ಮಂಗಳೂರಿನ ಈ ಕಾಂಕ್ರೀಟ್ ರಸ್ತೆಗಳಲ... ಬೆಡ್ರೂಮಿನಲ್ಲಿ ಭಾರತೀಯರು ತುಂಬಾ ಫಾರ್ವರ್ಡ್ ಅಂತೆ! ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದಕ್ಕೇ ಹಿಂಜರಿಯುವ ಜನರು ಭಾರತೀಯರು. ಸೆಕ್ಸ್ ಬಗ್ಗೆಯಾಗಲೀ, ಲೈಂಗಿಕ ಸಂಗತಿಗಳ ಬಗ್ಗೆಯಾಗಲೀ ಯಾರಾದರೂ ಏನಾದರೂ ಹೇಳಿದರೆ ಅಶ್ಲೀಲ, ಅಸಹ್ಯವೆಂದು ಹೀಗಳೆಯುವವರೇ ಹೆಚ್ಚು. ಇದೆಲ್ಲಾ, ಅಂದರೆ ಈ ವಿರೋಧ, ಮುಜುಗರವೆಲ್ಲಾ ನಾಲ್ಕು ಜನರ ಮುಂದೆಯಷ್ಟೇ ಎಂಬುದೂ ಸತ್ಯ. ಇಲ್ಲದಿದ್ದರೆ ಭಾರತದಲ್ಲಿ ಇಷ್ಟೊಂದ... ಭಾರತೀಯಾಂಚೆಂ ಸೆಕ್ಸ್ ಲೈಫ್ ವಂಡರ್ಫುಲ್ ಖಂಯ್ ಭಾರತೀಯ್ ಲೋಕ್, ತಾಂತುಂಯ್ ಆಮ್ಚೊ ಕೊಂಕ್ಣಿ ಕ್ರಿಸ್ತಾಂವ್, ಸೆಕ್ಸ್ ಸಂಬಂಧಿ ಗಜಾಲಿ ಉಗ್ತ್ಯಾನ್ ಉಲಂವ್ಕ್ ಪಾಟಿಂ. ತ್ಯಾ ವಿಶಿಂ ಕಿತೆಂಯ್ ಉಲಯ್ಲ್ಯಾರ್ ತಾಕಾ ಪೊಜ್ಡೆಂ ಮ್ಹಣ್ಚೆಂ, ಹಳ್ಶಿಕ್ ಗಜಾಲ್ ಮ್ಹಣ್ ವೊಲಾಂವ್ಚೆಂ ಸಾಮಾನ್ಯ್. ಪುಣ್ ತಿ ಗಜಾಲ್ ಫಕತ್ ಉಗ್ತ್ಯಾನ್, ಹೆರಾಂ ಮುಖಾರ್ ಉಲಂವ್ಚ್ಯಾಕ್ ಮಾತ್ರ್ ಸೀಮಿತ್ ಮ್ಹಳ್ಳೆಂ ಆಮಿಂ ಜಾಣಾಂ... ನಾನ್ಯಾಕೆ ದೇಶ ಬಿಡಲಿ? ಆಕೆ ಆತನಿಗೆ ಹೇಳಿದಳು ನಿನ್ನ ಹೆಂಡತಿಯನ್ನು ಬಿಟ್ಟು ಬಾ ಈತ ಅದನ್ನು ಮಾಡಿದ ಒಡಲಲ್ಲಿತ್ತು ಅಸಹಿಷ್ಣುತೆ ಬಿಟ್ಟೇ ಬಿಟ್ಟ ಹೆಂಡತಿ ಮಕ್ಕಳನ್ನು ಈಕೆಯ ಸಂಗವೇ ಹಿತಕರವಲ್ಲವೆ! ಈಗ ಆಕೆ ಮತ್ತೆ ಹೇಳುತ್ತಿದ್ದಾಳೆ ನಾವೀ ದೇಶವನ್ನು ಬಿಟ್ಟು ಬಿಡೋಣ ವಿದೇಶದಲ್ಲಿ ನೆಲೆಸೋಣವೇ ಕೇಳುತ್ತಾಳೆ, ಕೋರುತ್ತಾಳಾಕೆ ಆದರೆ ಈತನಿಗದು ಸ... ಮಸಾಲೆ ದೋಸೆ ಖಾಂವ್ಚಿ ರೀತ್ ತುಮ್ಚೆಂ ವ್ಯಕ್ತಿತ್ವ್ ಪಾಚಾರ್ತಾ, ಜ... ಸಂಸಾರಾಂತ್ ಥರಾವಳ್ ವ್ಯಕ್ತಿತ್ವಾಚೆ ಮನಿಸ್ ಆಸಾತ್. ಎಕೆಕ್ಲ್ಯಾಚೆಂ ವ್ಹಕ್ತಿತ್ವ್ ವಿಭಿನ್ನ್. ಥೊಡೆ ಮನಿಸ್ ಉಗ್ತೆ ತರ್, ಹೆರ್ ಥೊಡೆ ಲಿಪ್ತೆ. ಎಕ್ಲ್ಯಾಚೆಂ ನಡ್ತೆಂ ಪಳೆವ್ನ್ಂಚ್ ತಾಚೆಂ ವ್ಹಕ್ತಿತ್ವ್ ಕಶೆಂ ಆಸ್ಯೆತ್ ಮ್ಹಣ್ ಅಂದಾಜ್ ಕರ್ಯೆತ್. ಥೊಡೆ ಆಪ್ಲೆಂ ಖರೆಂ ವ್ಯಕ್ತಿತ್ವ್ ಹೆರಾಂಕ್ ದಾಕಯ್ನಾತ್ಲೆಪರಿಂ ಪ್ರಯತನ್ ಕರ್ತಾತ್. ಪುಣ... ಸಮೀಕ್ಷೆಗಳೆಂಬ ಪ್ರಹಸನ: ಮಾಧ್ಯಮಗಳಿಗೆ ಕಪಾಳಮೋಕ್ಷ ಮೊನ್ನೆ, ನವೆಂಬರ್ 8ರಂದು ಬೆಳಿಗ್ಗೆ ಬಿಹಾರದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಅರ್ಧ ಗಂಟೆ ಕಳೆದಿತ್ತಷ್ಟೇ. ಎನ್ಡಿಟಿವಿಯ ಪ್ರಣಯ್ ರಾಯ್ ದೇಶದ ಸೀನಿಯರ್ ಪತ್ರಕರ್ತ ಮತ್ತು ಪಳಗಿದ ಚುನಾವಣಾ ವಿಶ್ಲೇಶಕರು. ಎಂದಿನ ವಿಶ್ವಾಸದಲ್ಲಿ, ಪರದೆ ಮೇಲೆ ಏರುತ್ತಿದ್ದ ಅಂಕಿ ಅಂಶಗಳ ಗ್ರಾಫ್ ನೋಡಿದ್ದೇ ತಡ ಆತ ಬಿಜೆಪಿಯ ನಾಯಕರೊಬ್ಬರನ್ನು ಅಭಿನಂದಿಸ... ನೇತ್ರಾವತಿ ನದಿ ಒಂದುಗೂಡಿಸಿದ ಮನಗಳನ್ನು ಹಡಬೆ ರಾಜಕಾರಣ ಕುಲಗೆಡಿ... ಶತ ಶತಮಾನಗಳಿಂದ ಸೌಹಾರ್ದದ ನಾಡಾಗಿ, ಬಹುಭಾಷೆಗಳಿಂದ ಕಂಗೊಳಿಸುತ್ತಾ ಶಾಂತಿಯ ತೋಟವಾಗಿದ್ದ ಕನ್ನಡ ಕರಾವಳಿಯ ವಾತಾವರಣವನ್ನು ಕದಡಿಸಿದ್ದು ರಾಜಕೀಯ ಪಕ್ಷಗಳು. ತುಳುನಾಡು ಎಂಬುದು ಯಾವಾಗಲೂ ಎಲ್ಲಾ ರೀತಿಯ ಜನರನ್ನು ಮುಕ್ತವಾಗಿ ಬೆಳೆಸಿ, ಒಗ್ಗಟ್ಟಿನಿಂದ ನೆಲೆಸುವಂತೆ ಮಾಡಿದ ಪುಣ್ಯ ಭೂಮಿ. ಮಾನವೀಯತೆ, ಮುಗ್ಧತೆ, ಪರಸ್ಪರ ನಂಬಿಕೆಗಳು ಇಲ್ಲಿನ ಜ... ಮತದಾರರಿಗೆ ಪ್ರಜ್ಞೆ ಬಂದಿದೆ, ರಾಜಕಾರಣಿಗಳಿಗೆ ಬರುವುದು ಯಾವಾಗ? ಜನರಿಂದ, ಜನರಿಗಾಗಿ, ಜನರೇ ನಡೆಸುವ ಸರಕಾರವನ್ನು ಪ್ರಜಾಪ್ರಭುತ್ವವೆನ್ನುತ್ತಾರೆನ್ನುವುದು ಬರೀ ಕ್ಲೀಶೆಯೇ ಆಗಿ ಹೋಗಿದೆ. ಪಾಠ ಮಾಡಲಿಕ್ಕಷ್ಟೇ ಲಾಯಕ್ಕೆಂಬ ಹೇಳಿಕೆ ಅದು. ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವದ ನೈಜ ಆಶಯಗಳ ಪಾಲನೆಯಾಗುತ್ತಿದೆಯಾ ನೋಡಿದರೆ, ಉತ್ತರ ನಿರಾಶಾದಾಯಕ. ಇಲ್ಲಿ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ಮೀರಿದ ಪ್ರಭುಗಳ... « Previous Page 1 …70 71 72 73 74 … 92 Next Page »