50 ವರುಷ ಶಿಕ್ಷಕಿಯಾಗಿ ನನ್ನ ಅನುಭವ: ಮೇರಿ ಟೀಚರ್ರ ಕೊನೆಯ ಬರಹ ಮೊನ್ನೆ ಶನಿವಾರ ಸಪ್ಟೆಂಬರ್ 23ರಂದು ನಿಧನರಾದ ಬೆಳ್ತಂಗಡಿ ಸಂತ ತೆರೇಸಾ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಸುದೀರ್ಘ 50 ವರ್ಷಗಳ ಕಾಲ ಶಿಕ್ಷಕಿಯಾಗಿ ಜನಾನುರಾಗಿಯಾಗಿದ್ದ, ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯ, ನೆಚ್ಚಿನ ಮೇರಿ ಟೀಚರ್ ಅವರು ಕೆಲ ಸಮಯದ ಹಿಂದೆ ಬರೆದಿದ್ದ ಪುಟ್ಟ ಆತ್ಮ ಚರಿತ್ರೆ ಇದು. ಅದನ್ನು ಇಲ್ಲಿ ಯಥಾವತ್ತಾಗಿ ಕೊಡಲಾಗ... ಮಂಗಳೂರಿನಲ್ಲಿ ಸಂಭ್ರಮದಿಂದ ನೆರವೇರಿದ ಮದರ್ ತೆರೇಸಾ ವೇದಿಕೆಯ ವಿ... Photos by: Stanly Bantwal, Bikarnakatte ಮಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ ಎಂದು ಸಾಹಿತಿ, ವಿಮರ್ಶಕ ಪ್ರೊ. ಕೆ. ಫಣಿರಾಜ್ ಪ್ರತಿಪಾದಿಸಿದರು. ನಗರದ ಪುರಭವನದಲ್ಲಿ ಗುರುವಾರ ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ವೈವಿಧ್ಯ ಭಾರತದಲ್ಲಿ... ನಾಳೆ ಮಂಗಳೂರು ಪುರಭವನದಲ್ಲಿ ಮದರ್ ತೆರೆಸಾ ಸಂಸ್ಮರಣೆ ಪ್ರಯುಕ್ತ ... ಮಂಗಳೂರು: ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಮಂಗಳೂರಿನ ಟೌನ್ಹಾಲ್ನಲ್ಲಿ ಸಪ್ಟೆಂಬರ್ 21ರಂದು ಗುರುವಾರ ‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ತತ್ವದಡಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಿಗ್ಗೆ 9.30ಕ್ಕೆ ಪ್ರ... ಬಿ.ಕೆ. ಹರಿಪ್ರಸಾದ್ ಅವರೇ ಸಿದ್ಧರಾಮಯ್ಯನವರ ಪಂಚೆಯೊಳಗೆ ಇಣುಕುವು... ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - Budkulo.com ಮೊನ್ನೆ ಮೊನ್ನೆಯ ವರೆಗೆ ನಿಷ್ಠಾವಂತ ಕಾಂಗ್ರೆಸ್ಸಿಗನೆಂದೇ ಕರೆಸಿಕೊಂಡಿದ್ದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಇದೀಗ ಕಾಂಗ್ರೆಸ್ ವಿರುದ್ಧವೇ ಡೈನಮೈಟ್ನಂತಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ನನ್ನ ಮೊದಲ ಪ್ರಶ್ನೆ: ಹರಿಪ್ರಸಾದ್ ಅವರೇ ನೀವು ಯಾರ ಮತ್ತು ಯಾವುದರ ಪ್ರತಿ... ಅಕ್ಕಿಯೇ ಏಕೆ ಸಿಎಂ ಸಿದ್ಧರಾಮಯ್ಯನವರೇ, ರಾಗಿ, ಗೋಧಿ, ಜೋಳವನ್ನೂ ... ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗಮನಕ್ಕೆ - ಜನರ ಪರವಾಗಿ ಬಹಿರಂಗ ಬೇಡಿಕೆ ಚುನಾವಣೋತ್ಸವ ಎಂಬ ಅದ್ಭುತ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮಹಾ ವಿಜಯ ಸಾಧಿಸಿದ ತರುವಾಯ ಮತ್ತೊಮ್ಮೆ ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಿಮಗೆ ಅಭಿನಂದನೆಗಳು. ಸಾಮಾನ್ಯ ಜನರು ನಿಮ್ಮನ್ನು ಬಡವರ ಭಾಗ್ಯ ದೇವತೆ ಎಂದೇ ಭಾ... ಜಾತಿ ರಾಜಕೀಯ: ಬರಗೆಟ್ಟ ಬಿಜೆಪಿಗೆ ಮತಿಗೆಟ್ಟ ಕಾಂಗ್ರೆಸಿಗರೇ ಟಾನ... ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ‘ಬರಗೆಟ್ಟ’ ಬಿಜೆಪಿ ಎಂಬ ಮಾತು ಯಾಕೆ ಅಂತೀರಾ? ಇದನ್ನು ಸ್ವತಃ ಹಿರಿಯ ಬಿಜೆಪಿ ನಾಯಕರಾದ ಸಚಿವ ಆರ್. ಅಶೋಕ್ರೇ ಹೇಳಿದ್ದು! ಬೆಂಗಳೂರಿನಲ್ಲಿ ‘ಇಂಡಿಯಾ ಟುಡೇ’ ಸಂವಾದದಲ್ಲಿ ನಟಿ ರಮ್ಯಾ, ತನಗೆ ಬಿಜೆಪಿಯಿಂದ ಆಫರ್ ಬಂದಿದ್ದು ಮಂತ್ರಿ ಮಾಡುವ ಭರವಸೆಯನ್ನೂ ನೀಡಿದ್ದರು ಎಂದಿದ... ಮಹಾ ಸಾಹಸ: ಬರಿಗೈಯಲ್ಲಿ ಬೆಳ್ತಂಗಡಿಯ ಗಡಾಯಿಕಲ್ಲು ಏರಿದ ಕೋತಿರಾಜ್ ವರದಿ, ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ಬೆಳ್ತಂಗಡಿ: ಬೆಳ್ತಂಗಡಿಯಲ್ಲಿಂದು ಮಹಾ ಸಾಹಸವೇ ನೆರವೇರಿತು. ಜಗತ್ ಪ್ರಸಿದ್ಧ ಏಕಶಿಲಾ ಪರ್ವತವಾದ ಗಡಾಯಿಕಲ್ಲಿನ ತೆರೆದ ಮೈಯನ್ನು ಬರಿಗೈಯಲ್ಲಿ ಏರುವುದರ ಮೂಲಕ ಕೋತಿರಾಜ್ ಎಂದೇ ಪ್ರಸಿದ್ಧರಾಗಿರುವ ಜ್ಯೋತಿರಾಜ್ ಅವರು ಅಪೂರ್ವ ಸಾಹಸವನ್ನೇ ಮೆರೆದಿದ್ದಾರೆ. ಜೊತೆಗೆ ... ಕರ್ನಾಟಕದ ಸ್ವಾಭಿಮಾನಿಗಳೇ ರಾಜಕೀಯ ಬಿಟ್ಟು ಕನ್ನಡಿಗರ ನೆಚ್ಚಿನ ‘... ಬರಹ: ಡೊನಾಲ್ಡ್ ಪಿರೇರಾ, ಸಂಪಾದಕರು, ಬುಡ್ಕುಲೊ ಇ-ಪತ್ರಿಕೆ www.Budkulo.com ಓದುಗರಿಗೆ ಸೂಚನೆ: ಇದು ರಾಜಕೀಯ ಲೇಖನವಲ್ಲ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಬಗೆಗಿನ ಕಳಕಳಿಯ ಕುರಿತಾದ ವಸ್ತುನಿಷ್ಠ ಅಭಿಪ್ರಾಯ ಮತ್ತು ನಿಷ್ಪಕ್ಷಪಾತ ಆಗ್ರಹ. ಯಾವುದೇ ಪೂರ್ವಾಗ್ರಹವಿಲ್ಲದೇ ಇದನ್ನು ಓದಬೇಕೆಂದು ವಿನಂತಿ. -ಲೇಖಕ ‘ಕನ್ನಡಿಗರು ಸ್ವ... ಕೊಂಕಣಿ ಭವನ ಶಿಲಾನ್ಯಾಸ: ಕೊಂಕಣಿ ಕ್ರೈಸ್ತರ ಕಡೆಗಣನೆ ಅಕ್ಷಮ್ಯ, ... ನಿರೂಪಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ, ಬುಡ್ಕುಲೊ ಇ-ಪತ್ರಿಕೆ ಕರ್ನಾಟಕದ ಕೊಂಕಣಿ ಜನರ ಬಹು ವರ್ಷಗಳ ಕನಸೊಂದು ಸಾಕಾರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದರ ಜೊತೆಗೇ ವ್ಯವಸ್ಥಿತ ಅನ್ಯಾಯದ ಸಂಚು ಸಹ ಬಹಿರಂಗವಾಗಿದೆಯೇ? ಹೌದು ಎನ್ನುತ್ತಿದೆ ಆಮಂತ್ರಣ ಪತ್ರ! ಕರ್ನಾಟಕ ಸರಕಾರವು ಕೊಂಕಣಿ ಭಾಷೆಗೂ ಒಂದು ಅಕಾಡೆಮಿ ಸ್ಥಾಪಿಸಿದ... ಟಿಪ್ಪುವಿನಿಂದ ಧರೆಗುರುಳಿದ ಆ 25 ಚರ್ಚುಗಳ ಪಟ್ಟಿ ಮತ್ತು ಅಂದಿನ ... ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ ಟಿಪ್ಪು ಸುಲ್ತಾನನು 1784ರಲ್ಲಿ, ಅಂದರೆ ರಾಜನಾಗಿ ಅಧಿಕಾರಕ್ಕೇರಿದ ಒಂದೇ ವರ್ಷದಲ್ಲಿ ಮಂಗಳೂರು ಸೇರಿದಂತೆ ಸಮಸ್ತ ಕರಾವಳಿ ಭಾಗದ ಕ್ರೈಸ್ತರನ್ನು ದಮನಿಸಲು, ನಾಶಪಡಿಸಲು ಮತ್ತು ತನ್ನ ಸುಪರ್ದಿಯಲ್ಲಿಡಲು ಯೋಜನೆ ರೂಪಿಸಿದ. ಅದರ ಪರಿಣಾಮವಾಗಿ ಕನಸು ಮನಸಿನಲ್ಲೂ ಊಹಿಸದ ಕರಾಳ ಯುಗವನ್ನು ಕರಾವಳಿಯ ಕ್ರೈ... 1 2 3 … 7 Next Page »