ನೇತ್ರಾವತಿ ನದಿ ಒಂದುಗೂಡಿಸಿದ ಮನಗಳನ್ನು ಹಡಬೆ ರಾಜಕಾರಣ ಕುಲಗೆಡಿ... ಶತ ಶತಮಾನಗಳಿಂದ ಸೌಹಾರ್ದದ ನಾಡಾಗಿ, ಬಹುಭಾಷೆಗಳಿಂದ ಕಂಗೊಳಿಸುತ್ತಾ ಶಾಂತಿಯ ತೋಟವಾಗಿದ್ದ ಕನ್ನಡ ಕರಾವಳಿಯ ವಾತಾವರಣವನ್ನು ಕದಡಿಸಿದ್ದು ರಾಜಕೀಯ ಪಕ್ಷಗಳು. ತುಳುನಾಡು ಎಂಬುದು ಯಾವಾಗಲೂ ಎಲ್ಲಾ ರೀತಿಯ ಜನರನ್ನು ಮುಕ್ತವಾಗಿ ಬೆಳೆಸಿ, ಒಗ್ಗಟ್ಟಿನಿಂದ ನೆಲೆಸುವಂತೆ ಮಾಡಿದ ಪುಣ್ಯ ಭೂಮಿ. ಮಾನವೀಯತೆ, ಮುಗ್ಧತೆ, ಪರಸ್ಪರ ನಂಬಿಕೆಗಳು ಇಲ್ಲಿನ ಜ... ಮತದಾರರಿಗೆ ಪ್ರಜ್ಞೆ ಬಂದಿದೆ, ರಾಜಕಾರಣಿಗಳಿಗೆ ಬರುವುದು ಯಾವಾಗ? ಜನರಿಂದ, ಜನರಿಗಾಗಿ, ಜನರೇ ನಡೆಸುವ ಸರಕಾರವನ್ನು ಪ್ರಜಾಪ್ರಭುತ್ವವೆನ್ನುತ್ತಾರೆನ್ನುವುದು ಬರೀ ಕ್ಲೀಶೆಯೇ ಆಗಿ ಹೋಗಿದೆ. ಪಾಠ ಮಾಡಲಿಕ್ಕಷ್ಟೇ ಲಾಯಕ್ಕೆಂಬ ಹೇಳಿಕೆ ಅದು. ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವದ ನೈಜ ಆಶಯಗಳ ಪಾಲನೆಯಾಗುತ್ತಿದೆಯಾ ನೋಡಿದರೆ, ಉತ್ತರ ನಿರಾಶಾದಾಯಕ. ಇಲ್ಲಿ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ಮೀರಿದ ಪ್ರಭುಗಳ... ಟಿಪ್ಪು ಜಯಂತಿ: ರಾಕ್ಷಸತ್ವದ ವೈಭವೀಕರಣವೇಕೆ ಸಿದ್ಧರಾಮಯ್ಯನವರೆ? ಕರ್ನಾಟಕದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಸಿದ್ಧರಾಮಯ್ಯನವರಿಗೆ ನಮಸ್ಕಾರಗಳು. ನ್ಯಾಯಯುತವಾಗಿ ಸಂಪಾದಿಸಬೇಕಾಗಿದ್ದ ಮುಖ್ಯಮಂತ್ರಿ ಹುದ್ದೆಯನ್ನು ನೀವು ನಂಬಲಸಾಧ್ಯವಾದ ರೀತಿಯಲ್ಲಿಯೇ ಪಡೆದವರು. ಯಾವ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು, ಯಾವ ತತ್ವ ಸಿದ್ಧಾಂತಗಳನ್ನು ಠೀಕಿಸಿ, ಧಿಕ್ಕರಿಸಿಕೊಂಡು ಬಂದಿರೋ, ಕೊನೆಗೆ ಅನೂಹ್ಯ ರೀತಿಯಲ್ಲ... ಎತ್ತಿನಹೊಳೆ ಯೋಜನೆಯ ವಿರುದ್ಧ ನಾನು ಹೋರಾಡುತ್ತೇನೆ: ಐವನ್ ಡಿಸೋಜ ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ - ಬುಡ್ಕುಲೊ.com ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕರಾವಳಿಯ ಕ್ರಿಯಾಶೀಲ ಕಾಂಗ್ರೆಸ್ಸಿಗರಲ್ಲಿ ಮುಂಚೂಣಿಯಲ್ಲಿರುವವರು. ಜನಪರ ಹೋರಾಟ, ಪಕ್ಷಕ್ಕಾಗಿ ಬೀದಿಗಿಳಿಯಲು ಸದಾ ಮುಂದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗಳೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್... ‘ದ್ರೋಹವೇ ನಮ್ಮ ಬಿಸಿನೆಸ್ಸು, ನದಿಯನು ಕೊಲ್ಲೋದೇ ನಮ್ ಪ್ರಾಜೆಕ್ಟು!’ ಹಾಸ್ಯ ನಾಟಕ; ವಿಡಂಬನಾತ್ಮಕ ಪ್ರಹಸನ ರಹಸ್ಯ ಸಮಾಲೋಚನೆ ಕಥೆ, ಚಿತ್ರಕಥೆ, ಸಂಭಾಷಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ (ಮುಖ್ಯ ಸೂಚನೆ: ಇದೊಂದು ಸಂಪೂರ್ಣ ಕಾಲ್ಪನಿಕ ನಾಟಕ. ಇದರಲ್ಲಿನ ಯಾವುದೇ ಪಾತ್ರ, ಹೆಸರು, ವಿಷಯ, ಸನ್ನಿವೇಶ ಮತ್ತು ಮಾತುಗಳು ಕೇವಲ ಕಾಲ್ಪನಿಕ ಮತ್ತು ಕಾಲ್ಪನಿಕವಷ್ಟೇ!) ಪೆಂಗಳೂರು ಅತ್ಯಾಧುನಿಕ ನಗರ, ಸ್ಮಾರ್ಟ್ ... ಜನಪ್ರತಿನಿಧಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ: ಡಾ. ನಿರಂಜನ್ ರೈ ಶತಮಾನಗಳಷ್ಟು ಕಾಲ ಫರಂಗಿಗಳಿಂದ ಆಳ್ವಿಕೆಗೊಳಪಟ್ಟು ಲಕ್ಷಾಂತರ ಜನರ ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಪಡೆದು, ಪ್ರಜಾಪ್ರಭುತ್ವದ ಆಡಳಿತಕ್ಕೊಳಪಟ್ಟ ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಇದೆಯಾ ಎಂಬ ಭೀತಿ ನಮ್ಮೆಲ್ಲರನ್ನು ಆಗಾಗ ಕಾಡುವುದುಂಟು. ಆ ಭೀತಿ ನಿಜಕ್ಕೂ ವಾಸ್ತವವೆಂಬುದುರ ಬೃಹತ್ ದೃಷ್ಟಾಂತ ನಮ್ಮೆಲ್ಲರ ಮುಂದೆ ನಿಂತಿದೆ. ನೇತ್ರ... ಎಂಚ ಇತ್ತಿನ ತುಳುನಾಡ್, ಇತ್ತೆ ಓಡೆಗ್ ಬತ್ತ್ದ್ ಎತ್ತ್ಂಡ್? ಊರುಡು ಪರ ಊರುಡು, ದೇಶ ವಿದೇಶೊಡು ಇಪ್ಪುನ ಸಮಸ್ತ ತುಳು ಬಂಧುಲೆಗ್ ‘ಬುಡ್ಕುಲೊ’ದ ನಮಸ್ಕಾರ, ಸೊಲ್ಮೆಲು. ತುಳುನಾಡ್ದ ಮಾತಾ ಬಂಧುಲೆಡಾ ಪಾತೆರುನ ಅನಿವಾರ್ಯ ಸ್ಥಿತಿ, ಒಂಜಿ ಲೆಕ್ಕಡ್ ತುರ್ತು ಪರಿಸ್ಥಿತಿ, ನಮ್ಮೆದುರು ಸೃಷ್ಟಿ ಆತ್ಂಡ್. ಅಂಚಾದ್ ನಿಕ್ಲೆಗ್ ಮಾತೆರೆಗ್ಲಾ ಬಹಿರಂಗ ಪತ್ರ ಬರೆಯೊಂದುಲ್ಲೆ. ಯಾನ್ ಏರ್ ಪಂಡ್ದ್ ಗೊತ್ತಾಯಿಜಾ... ಷಂಡ ಕಾಂಗ್ರೆಸ್ V/s ಢೋಂಗಿ ಬಿಜೆಪಿ = ಅಧಿವೇಶನ ಬಲಿ ಮುಂಗಾರು ಮಳೆ ಸರಿಯಾಗಿ ಸುರಿಯದಿದ್ದರೇನಂತೆ, ಮೋಡಗಳು ಕರಗಿ ವರ್ಷಧಾರೆಯ ಆರ್ಭಟ ಕೇಳದಿದ್ದರೇನಂತೆ, ನಾಲ್ಕು ವಾರಗಳಿಂದ ಒಂದು ಸುದ್ದಿ ದೇಶದಾದ್ಯಂತ ಸುರಿಮಳೆಗೈದಿತು, ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿತು. ಸಂಸತ್ತಿನ ಮುಂಗಾರು ಅಧಿವೇಶನ ಪೂರ್ತಿಯಾಗಿ ಕೊಚ್ಚಿ ಹೋಗಿದ್ದೇ ಈ ಸುದ್ದಿ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ... ನೇತ್ರಾವತಿ ಬಲಿ! ಪಶ್ಚಿಮ ಘಟ್ಟಕ್ಕೆ ಕೊಡಲಿ! ವಂಚಕ ಆಡಳಿತದ, ದ್ರೋ... ಪರಶುರಾಮನ ಸೃಷ್ಟಿಯ ನಾಶ ಸನ್ನಿಹಿತ! ಇದೇನೂ ಅಚ್ಚರಿಯ ಅಥವಾ ಅನಿರೀಕ್ಷಿತ ಸಂಗತಿಯಲ್ಲ. ಅನಪೇಕ್ಷಿತವಂತೂ ಹೌದು. ತುಳುನಾಡು ಅಥವ ಅವಿಭಜಿತ ದಕ್ಷಿಣ ಕನ್ನಡ (ಕಾಸರಗೋಡು ಸೇರಿ) ಕರಾವಳಿಯ ಒಂದಿಡೀ ಪ್ರದೇಶವನ್ನು ಪರಶುರಾಮನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಇಲ್ಲಿನ ಜನರಿಗೆ ಅದರ ಬಗ್ಗೆ ಹೆಮ್ಮೆಯೂ ಇದೆ. ಈ ಹೆಮ್ಮೆಯ ನಾಡಿನ ಜನರಿಗೆ ಬುದ್... ಮಂಗಳೂರಿನಲ್ಲಿ ಹಿಮಾಲಯಕ್ಕೆ ತೋರಣ ಕಟ್ಟಿದ ಯುವ ಛಾಯಾಗ್ರಾಹಕ ಇದೇ ಭಾನುವಾರ (ಜನವರಿ 4) ದಂದು ಮಂಗಳೂರಿನಲ್ಲಿ ಪತ್ರಕರ್ತ ಮಂಜುನಾಥ್ ಭಟ್ ಅವರ ಛಾಯಾಚಿತ್ರಗಳ ಪ್ರದರ್ಶನ ‘ಹಿಮತೋರಣ’ ನೋಡಲು ಹೋಗಿದ್ದೆ. ಹೋಗಲೇಬೇಕೆಂದುಕೊಂಡು ಹೋಗಿದ್ದೆ. ಸಾಮಾನ್ಯವಾಗಿ ಹೀಗೆ ನಿರೀಕ್ಷೆ ಇಟ್ಟುಕೊಂಡು ಹಾಜರಾಗುವ ಕಾರ್ಯಕ್ರಮ ಅಥವಾ ಪ್ರದರ್ಶನಗಳು ನಿರಾಶೆ ಮೂಡಿಸುವುದು ಹೆಚ್ಚು. ಹಿಮಾಲಯದ ಚಿತ್ರಗಳಾಗಿದ್ದರಿಂದ ನೋಡಲು ಹೆಚ್ಚ... « Previous Page 1 …3 4 5 6 7 Next Page »