ಮತಾಂತರವೆಂಬ ಮಿಥ್ಯಾರೋಪ ಮತ್ತು ಲೆಕ್ಕ ತಪ್ಪಿದ ಚರ್ಚ್ ದಾಳಿ (ಹಿಂದಿನ ಸಂಚಿಕೆಯಿಂದ) 2008ರ ಸೆಪ್ಟೆಂಬರ್ನಲ್ಲಿ ನಡೆದ ಚರ್ಚ್ ದಾಳಿ ಸಂದರ್ಭ ಮತ್ತು ತದ ನಂತರ ಕೇಳಿ ಬಂದ ಬಹು ದೊಡ್ಡ ಆರೋಪವೆಂದರೆ ಕ್ರೈಸ್ತರಿಂದ ನಡೆಯುವ ಮತಾಂತರದ ಬಗ್ಗೆ. ನಿಮಗೆ ನೆನಪಿರಬಹುದು, ದಾಳಿ ನಡೆಸಿದ ಹಿಂದೂ ಸಂಘಟನೆಗಳವರು ಮತ್ತವರ ಬೆಂಬಲಿಗರು, ನಿರ್ದೇಶಕರು ಎಲ್ಲಾ ಸೇರಿ, ಯಾವುದೋ ಕ್ರೈಸ್ತ ಪಂಗಡದವರು ಒಂದು ಪುಸ್ತಕವನ್ನು... ಮೌನ ರೋದನಗೈಯುತ್ತಿದ್ದ ಕ್ರೈಸ್ತರನ್ನು ರೊಚ್ಚಿಗೆಬ್ಬಿಸಿದ್ದು ಯಾರು? (ಹಿಂದಿನ ಸಂಚಿಕೆಯಿಂದ) ಭಾನುವಾರ, ಸೆಪ್ಟೆಂಬರ್ 14, 2008. ಅಂದು ಬೆಳಿಗ್ಗೆ ನೆರೆದ ಜನರು ಮಿಲಾಗ್ರಿಸ್ ಸಭಾಂಗಣದೆದುರು ಧರಣಿ ಕುಳಿತಿದ್ದರು. ದಿಕ್ಕುಗಾಣದಂತಾಗಿದ್ದ ಆ ಗುಂಪನ್ನು ಸರಿಯಾಗಿ ನಿರ್ವಹಿಸುವ, ದಾರಿ ತೋರಿಸುವ ಒಬ್ಬನೇ ಒಬ್ಬ ನಾಯಕನಿರಲಿಲ್ಲ. ಅಲ್ಲೂ ಇರಲಿಲ್ಲ, ಬೇರೆಲ್ಲಿಯೂ ಇರಲಿಲ್ಲ. ಪ್ರತಿಯೊಂದಕ್ಕೂ ಪಾದ್ರಿಗಳನ್ನೇ ಆಶ್... ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿ... ಕೆಲವು ಘಟನೆಗಳು ಹಾಗೆಯೇ. ಎಂದೋ ಒಮ್ಮೆ ಘಟಿಸುತ್ತವೆ, ಆದರೆ ಅದರ ನೆನಪು ಮತ್ತೆ ಮತ್ತೆ ಧುತ್ತೆಂದು ಮರುಕಳಿಸುತ್ತದೆ. ಅಸಹಜವಾಗಿ ಸತ್ತವರ ಪೋಸ್ಟ್ಮಾರ್ಟಮ್ ಒಂದೇ ಬಾರಿ ಮಾಡುವುದುಂಟು. ಆದರೆ ಕೆಲವೊಮ್ಮೆ ವಿಶೇಷ ಪ್ರಕರಣಗಳಲ್ಲಿ ಯಾವಾಗಲೋ ಹೂತವರನ್ನು ಸಮಾಧಿಯಿಂದ ಹೊರ ತೆಗೆದು ಮತ್ತೆ ಪೋಸ್ಟ್ಮಾರ್ಟಮ್ ಅಥವಾ ಡಿಎನ್ಎ ಮುಂತಾದ ಪರೀಕ್ಷೆಗಳನ್ನ... ಕೊಂಕಣಿಯ ಬೆಳವಣಿಗೆಗೆ ಸಹಕಾರ ಅಗತ್ಯ, ಗೊಂದಲ ಬೇಡ: ಅಕಾಡೆಮಿ ಮನವಿ ಕೊಂಕಣಿಯ ಏಕತೆಗೆ ಎಲ್ಲರ ಸಹಕಾರ ಅಗತ್ಯ. ದೇವನಾಗರಿ, ಕನ್ನಡ, ರೋಮಿ ಎಂದು ಲಿಪಿಗಾಗಿ ಹೋರಾಡಿದರೆ ಕೊಂಕಣಿಗರಲ್ಲೇ ಪ್ರತ್ಯೇಕತೆ ಬಂದು ಒಡಕು ಹುಟ್ಟಿಕೊಳ್ಳುತ್ತದೆ. ಇದು ಭಾಷಾ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆಯೆಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹೇಳಿದ್ದಾರೆ. ಅವರಿಂದು ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ... ನೀವು ಫೇಸ್ಬುಕ್ನಲ್ಲಿದ್ರೆ ಈ 7 ಸಂಗತಿಗಳನ್ನು ಅವಶ್ಯವಾಗಿ ತಿಳ್... Join our WhatsApp Group for Kannada Readers 👇👇 https://chat.whatsapp.com/CxzVPIf7DAIBDtNI53fgme ಇಂದಿನ ಪ್ರಪಂಚದಲ್ಲಿ ಫೇಸ್ಬುಕ್ ಪ್ರೊಫೈಲ್ ಇರದವರು ವಿರಳ. ಹಳ್ಳಿಯಿಂದ ನಗರಗಳಲ್ಲಿ, ದೇಶ ವಿದೇಶಗಳಲ್ಲಿರುವ ಪ್ರತಿಯೊಬ್ಬರೂ ಫೇಸ್ಬುಕ್ ಅಕೌಂಟ್ ಹೊಂದಿದ್ದಾರೆ. ಇಲ್ಲದವರು ತೆರೆಯಲು ಹಾತೊರೆಯುತ್ತಾರೆ. ಕೆಲವರಿಗಂತೂ ಫೇ... ನಮ್ಮನ್ನು ಕೇಳುತ್ತಾ ಜನ ತಮ್ಮ ಕಷ್ಟ ಮರೆಯುತ್ತಾರೆ: ಆರ್.ಜೆ. ರಕ್... ಸಂದರ್ಶನ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ.ಕೊಮ್ ಫೊಟೊ: ಡೊನಾಲ್ಡ್ ಪಿರೇರಾ ಮತ್ತು ಆರ್.ಜೆ. ಎರೊಲ್ ಮಾತಿನ ಮಲ್ಲಿ, ಚಾಟರ್ ಬಾಕ್ಸ್ ಎಂದು ಖ್ಯಾತಿ ಪಡೆದಿರುವ ಆರ್.ಜೆ. ರಕ್ಷಿತಾ ನಿರಂತರ 106 ಘಂಟೆಗಳ ಕಾಲ ಆರ್.ಜೆ. ಮ್ಯಾರಥಾನ್ನಲ್ಲಿ ಭಾಗವಹಿಸಿ ಲಿಮ್ಕಾ ದಾಖಲೆ ಸೃಷ್ಟಿಸಿದ್ದಾಳೆ. ಮಂಗಳೂರಿನ ಜನಪ್ರಿಯ ಖಾಸಗಿ ಎಫ್.ಎಂ. ಸ್ಟೇ... ಇಲೆಕ್ಟ್ರಿಕಲ್ ಪಾಂಯ್ಟ್: ಎಲ್ಇಡಿ ಬಲ್ಬ್, ಫ್ಯಾನ್ಗಳಿಗೆ ವಿಶೇಷ... ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ (ಕದ್ರಿ ರಸ್ತೆಯಲ್ಲಿ ಸಿವಿ ನಾಯಕ್ ಸಭಾ ಭವನದ ಎದುರುಗಡೆ) ಯ “ಇಲೆಕ್ಟ್ರಿಕಲ್ ಪಾಂಯ್ಟ್ ಕಾಂಪ್ಲೆಕ್ಸ್”ನಲ್ಲಿ ಮತ್ತು ಉಡುಪಿಯ ಕರಾವಳಿ ಸರ್ಕಲ್ ಬಳಿಯ “ರೀಗಲ್ ಎಂಟ್ರಿ” ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಕರ್ನಾಟಕದಲ್ಲೇ ಅಲಂಕಾರ ದೀಪಗಳ ಮತ್ತು ಫ್ಯಾನುಗಳ ಬೃಹತ್ ಮಳಿಗೆ “ಇಲೆಕ್ಟ್ರಿಕಲ್ ಪಾೈಂಟ್” ನವೆಂಬರ್... ಬೆಡ್ರೂಮಿನಲ್ಲಿ ಭಾರತೀಯರು ತುಂಬಾ ಫಾರ್ವರ್ಡ್ ಅಂತೆ! ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದಕ್ಕೇ ಹಿಂಜರಿಯುವ ಜನರು ಭಾರತೀಯರು. ಸೆಕ್ಸ್ ಬಗ್ಗೆಯಾಗಲೀ, ಲೈಂಗಿಕ ಸಂಗತಿಗಳ ಬಗ್ಗೆಯಾಗಲೀ ಯಾರಾದರೂ ಏನಾದರೂ ಹೇಳಿದರೆ ಅಶ್ಲೀಲ, ಅಸಹ್ಯವೆಂದು ಹೀಗಳೆಯುವವರೇ ಹೆಚ್ಚು. ಇದೆಲ್ಲಾ, ಅಂದರೆ ಈ ವಿರೋಧ, ಮುಜುಗರವೆಲ್ಲಾ ನಾಲ್ಕು ಜನರ ಮುಂದೆಯಷ್ಟೇ ಎಂಬುದೂ ಸತ್ಯ. ಇಲ್ಲದಿದ್ದರೆ ಭಾರತದಲ್ಲಿ ಇಷ್ಟೊಂದ... ನಾನ್ಯಾಕೆ ದೇಶ ಬಿಡಲಿ? ಆಕೆ ಆತನಿಗೆ ಹೇಳಿದಳು ನಿನ್ನ ಹೆಂಡತಿಯನ್ನು ಬಿಟ್ಟು ಬಾ ಈತ ಅದನ್ನು ಮಾಡಿದ ಒಡಲಲ್ಲಿತ್ತು ಅಸಹಿಷ್ಣುತೆ ಬಿಟ್ಟೇ ಬಿಟ್ಟ ಹೆಂಡತಿ ಮಕ್ಕಳನ್ನು ಈಕೆಯ ಸಂಗವೇ ಹಿತಕರವಲ್ಲವೆ! ಈಗ ಆಕೆ ಮತ್ತೆ ಹೇಳುತ್ತಿದ್ದಾಳೆ ನಾವೀ ದೇಶವನ್ನು ಬಿಟ್ಟು ಬಿಡೋಣ ವಿದೇಶದಲ್ಲಿ ನೆಲೆಸೋಣವೇ ಕೇಳುತ್ತಾಳೆ, ಕೋರುತ್ತಾಳಾಕೆ ಆದರೆ ಈತನಿಗದು ಸ... ಸಮೀಕ್ಷೆಗಳೆಂಬ ಪ್ರಹಸನ: ಮಾಧ್ಯಮಗಳಿಗೆ ಕಪಾಳಮೋಕ್ಷ ಮೊನ್ನೆ, ನವೆಂಬರ್ 8ರಂದು ಬೆಳಿಗ್ಗೆ ಬಿಹಾರದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಅರ್ಧ ಗಂಟೆ ಕಳೆದಿತ್ತಷ್ಟೇ. ಎನ್ಡಿಟಿವಿಯ ಪ್ರಣಯ್ ರಾಯ್ ದೇಶದ ಸೀನಿಯರ್ ಪತ್ರಕರ್ತ ಮತ್ತು ಪಳಗಿದ ಚುನಾವಣಾ ವಿಶ್ಲೇಶಕರು. ಎಂದಿನ ವಿಶ್ವಾಸದಲ್ಲಿ, ಪರದೆ ಮೇಲೆ ಏರುತ್ತಿದ್ದ ಅಂಕಿ ಅಂಶಗಳ ಗ್ರಾಫ್ ನೋಡಿದ್ದೇ ತಡ ಆತ ಬಿಜೆಪಿಯ ನಾಯಕರೊಬ್ಬರನ್ನು ಅಭಿನಂದಿಸ... « Previous Page 1 2 3 4 5 6 7 Next Page »