ತೃತೀಯ ರಂಗ: ಭಾರತದ ಪ್ರಗತಿಗೆ ಮಾರಕ ರಾಜಕೀಯದ ಮತ್ತೊಂದು ಅಧ್ಯಾಯ ಆರಂಭವಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮುಂದಿನ ಲೋಕಸಭಾ ಚುನಾವಣೆಗೆ ಮೊದಲ ಸೆಮಿಫೈನಲ್ ವಿಜೃಂಭಣೆಯಿಂದ ಆರಂಭವಾಗಿ ವೈಭವಯುತವಾಗಿ ಮುಂದುವರಿದು ನಾಟಕೀಯವಾಗಿ ಅಂತ್ಯ ಕಂಡಿದೆ. ನಿರೀಕ್ಷೆ, ಕಾತರಗಳಿಗೆ ಕೊಡಲಿಯೇಟು ನೀಡಿದ ಮತದಾರರು ತಮ್ಮನ್ನು ಕಡೆಗಣಿಸಿ ಯಾರು ಏನೇ ಆಟ ಆಡಿದರೂ ಪ್ರಯೋಜನವಿಲ್ಲ ಎಂಬ ಸ್ಪಷ್ಟ ... ಅದ್ಭುತ ರಸಾನುಭೂತಿಯ ವಿಶಿಷ್ಟ ಕಲೆ ಜಾದೂ ಮನುಷ್ಯನಿಗೆ ಹಸಿವಾದಾಗ ಆಹಾರ, ಉಡಲು ಬಟ್ಟೆ, ವಾಸಕ್ಕೆ ಒಂದು ಮನೆಯಂತಹ ಮೂಲಭೂತ ಅವಶ್ಯಕತೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತನ ಮನಸ್ಸಿಗೆ ಸಿಗಬೇಕಾದ ರಂಜನೆ. ಅನಾದಿ ಕಾಲದಿಂದ ಸಂಗೀತ, ನಾಟ್ಯ, ನಾಟಕ, ಯಕ್ಷಗಾನದಂತಹ ಕಲಾ ಪ್ರಾಕಾರಗಳು ಮಾನವನಿಗೆ ಮನರಂಜನೆ ನೀಡುತ್ತಾ ಬಂದಿವೆ. ಈ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿ ಇದ್ಯಾವುದೂ ನೀಡದಿರದಂ... ಎಲ್ಲೆಲ್ಲಿ ನೋಡಲಿ….. ನಿನ್ನನ್ನೇ ಕಾಣುವೆ! ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ.... ಇದೇನು ಚಲನಚಿತ್ರದ ಹಾಡು ಕೇಳಿಸುತ್ತಿದೆಯಲ್ಲಾ, ಚಿತ್ರಗೀತೆ ಸ್ಪರ್ಧೆ ಏನಾದ್ರೂ ಶುರುವಾಯ್ತಾ ಎಂದು ಕಣ್ಬಾಯಿ ಬಿಟ್ಟು ನೋಡುತ್ತಿದ್ದೀರೋ ಹೇಗೆ? ನಿಮ್ಮ ಊಹೆ ತಪ್ಫೋ ತಪ್ಪು. ಮೇಲಿನ ಹಾಡಿನ ಗುನುಗುವಿಕೆ ಬೇರಿನ್ಯಾರದ್ದೂ ಅಲ್ಲ, its only ... ಫಲಿಸಲಿದೆಯೇ ರಾಹುಲ್ ಕಿ ರಾಜ್ನೀತಿ? (ಉತ್ತರ ಪ್ರದೇಶ ಚುನಾವಣಾ ಲೇಖನದ ಮುಂದುವರಿದ ಭಾಗ) ರಾಹುಲ್ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕಿಳಿದಾಗಿನಿಂದಲೂ, ಅಂದರೆ ಸುಮಾರು ಏಳು ವರ್ಷಗಳಿಂದಲೂ, ಉತ್ತರ ಪ್ರದೇಶದಲ್ಲಿ ನರಸತ್ತ ಕಾಂಗ್ರೆಸ್ಗೆ ಆಕ್ಸಿಜನ್ ನೀಡಿ ಅದರ ನರನಾಡಿಗಳಲ್ಲಿ ಮತ್ತೆ ಜೀವ ತುಂಬಿಸಲು ಹರ ಸಾಹಸ ಪಟ್ಟಿದ್ದು ಇದುವರೆಗೆ ಹೇಳುವಂತಹ ಫಲಿತಾಂಶವನ್ನು ನೀಡಿಲ್ಲ. 2007ರಲ್ಲಿ... ಯಾರಾಗಲಿದ್ದಾರೆ ಉತ್ತರ ಪ್ರದೇಶಕ್ಕೆ ನೂತನ ದೊರೆ? 2014ರ ಲೋಕಸಭಾ ಚುನಾವಣೆಯೆಂಬ ಫೈನಲ್ಗೆ ಮುನ್ನ ಮೊದಲ ಸೆಮಿಫೈನಲ್ ಕಾದಾಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಸ್ತಿತ್ಯಂತರಗಳಿಗೆ ದಿಕ್ಸೂಚಿಯಾಗಬಲ್ಲ ಈ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಉತ್ತರ ಪ್ರದೇಶದ ಚುನಾವಣೆ. ಲೋಕಸಭಾ ಚುನಾವಣೆಗೆ ಪಕ್ಷಗಳು ಧೂಳು ಕೊಡವಿ ಅಣಿಯಾಗುತ್ತಿರುವ ಹೊತ್ತಿನಲ್ಲಿ ಅದಕ್ಕೊಂದು ಫೈರಿಂಗ್ ಶುರು... ಹಿಡಿತ ತಪ್ಪಿದ ಮಾಧ್ಯಮವನ್ನು ಯಾಕೆ ನಿಯಂತ್ರಿಸಬಾರದು? ಲೇಖಕ: ಡೊನಾಲ್ಡ್ ಪಿರೇರಾ, ಕೃಪೆ: ಕನ್ನಡ ಪ್ರಭ, ದಿನಾಂಕ 25-11-2011 ಈ ಲೇಖನವು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ದಿನಾಂಕ 21-11-2011ರಂದು ಪ್ರಕಟವಾಗಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಲೇಖನಕ್ಕೆ ಪ್ರತಿಕ್ರಿಯೆಯಾಗಿತ್ತು. ರಾಷ್ಟ್ರಮಟ್ಟದ ರಾಜಕಾರಣಿಗಳಲ್ಲಿ ನಾನು ಮೆಚ್ಚುವ ಕೆಲವೇ ಕೆಲವು ಮುಖಂಡರಲ್ಲಿ ಅರುಣ್ ಜೇಟ್ಲಿ ಒಬ್ಬರು.... « Previous Page 1 …5 6 7