ನೀವು ಫೇಸ್ಬುಕ್ನಲ್ಲಿದ್ರೆ ಈ 7 ಸಂಗತಿಗಳನ್ನು ಅವಶ್ಯವಾಗಿ ತಿಳ್... Join our WhatsApp Group for Kannada Readers 👇👇 https://chat.whatsapp.com/CxzVPIf7DAIBDtNI53fgme ಇಂದಿನ ಪ್ರಪಂಚದಲ್ಲಿ ಫೇಸ್ಬುಕ್ ಪ್ರೊಫೈಲ್ ಇರದವರು ವಿರಳ. ಹಳ್ಳಿಯಿಂದ ನಗರಗಳಲ್ಲಿ, ದೇಶ ವಿದೇಶಗಳಲ್ಲಿರುವ ಪ್ರತಿಯೊಬ್ಬರೂ ಫೇಸ್ಬುಕ್ ಅಕೌಂಟ್ ಹೊಂದಿದ್ದಾರೆ. ಇಲ್ಲದವರು ತೆರೆಯಲು ಹಾತೊರೆಯುತ್ತಾರೆ. ಕೆಲವರಿಗಂತೂ ಫೇ... ನಮ್ಮನ್ನು ಕೇಳುತ್ತಾ ಜನ ತಮ್ಮ ಕಷ್ಟ ಮರೆಯುತ್ತಾರೆ: ಆರ್.ಜೆ. ರಕ್... ಸಂದರ್ಶನ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ.ಕೊಮ್ ಫೊಟೊ: ಡೊನಾಲ್ಡ್ ಪಿರೇರಾ ಮತ್ತು ಆರ್.ಜೆ. ಎರೊಲ್ ಮಾತಿನ ಮಲ್ಲಿ, ಚಾಟರ್ ಬಾಕ್ಸ್ ಎಂದು ಖ್ಯಾತಿ ಪಡೆದಿರುವ ಆರ್.ಜೆ. ರಕ್ಷಿತಾ ನಿರಂತರ 106 ಘಂಟೆಗಳ ಕಾಲ ಆರ್.ಜೆ. ಮ್ಯಾರಥಾನ್ನಲ್ಲಿ ಭಾಗವಹಿಸಿ ಲಿಮ್ಕಾ ದಾಖಲೆ ಸೃಷ್ಟಿಸಿದ್ದಾಳೆ. ಮಂಗಳೂರಿನ ಜನಪ್ರಿಯ ಖಾಸಗಿ ಎಫ್.ಎಂ. ಸ್ಟೇ... ಇಲೆಕ್ಟ್ರಿಕಲ್ ಪಾಂಯ್ಟ್: ಎಲ್ಇಡಿ ಬಲ್ಬ್, ಫ್ಯಾನ್ಗಳಿಗೆ ವಿಶೇಷ... ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ (ಕದ್ರಿ ರಸ್ತೆಯಲ್ಲಿ ಸಿವಿ ನಾಯಕ್ ಸಭಾ ಭವನದ ಎದುರುಗಡೆ) ಯ “ಇಲೆಕ್ಟ್ರಿಕಲ್ ಪಾಂಯ್ಟ್ ಕಾಂಪ್ಲೆಕ್ಸ್”ನಲ್ಲಿ ಮತ್ತು ಉಡುಪಿಯ ಕರಾವಳಿ ಸರ್ಕಲ್ ಬಳಿಯ “ರೀಗಲ್ ಎಂಟ್ರಿ” ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಕರ್ನಾಟಕದಲ್ಲೇ ಅಲಂಕಾರ ದೀಪಗಳ ಮತ್ತು ಫ್ಯಾನುಗಳ ಬೃಹತ್ ಮಳಿಗೆ “ಇಲೆಕ್ಟ್ರಿಕಲ್ ಪಾೈಂಟ್” ನವೆಂಬರ್... ಬೆಡ್ರೂಮಿನಲ್ಲಿ ಭಾರತೀಯರು ತುಂಬಾ ಫಾರ್ವರ್ಡ್ ಅಂತೆ! ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದಕ್ಕೇ ಹಿಂಜರಿಯುವ ಜನರು ಭಾರತೀಯರು. ಸೆಕ್ಸ್ ಬಗ್ಗೆಯಾಗಲೀ, ಲೈಂಗಿಕ ಸಂಗತಿಗಳ ಬಗ್ಗೆಯಾಗಲೀ ಯಾರಾದರೂ ಏನಾದರೂ ಹೇಳಿದರೆ ಅಶ್ಲೀಲ, ಅಸಹ್ಯವೆಂದು ಹೀಗಳೆಯುವವರೇ ಹೆಚ್ಚು. ಇದೆಲ್ಲಾ, ಅಂದರೆ ಈ ವಿರೋಧ, ಮುಜುಗರವೆಲ್ಲಾ ನಾಲ್ಕು ಜನರ ಮುಂದೆಯಷ್ಟೇ ಎಂಬುದೂ ಸತ್ಯ. ಇಲ್ಲದಿದ್ದರೆ ಭಾರತದಲ್ಲಿ ಇಷ್ಟೊಂದ... ನಾನ್ಯಾಕೆ ದೇಶ ಬಿಡಲಿ? ಆಕೆ ಆತನಿಗೆ ಹೇಳಿದಳು ನಿನ್ನ ಹೆಂಡತಿಯನ್ನು ಬಿಟ್ಟು ಬಾ ಈತ ಅದನ್ನು ಮಾಡಿದ ಒಡಲಲ್ಲಿತ್ತು ಅಸಹಿಷ್ಣುತೆ ಬಿಟ್ಟೇ ಬಿಟ್ಟ ಹೆಂಡತಿ ಮಕ್ಕಳನ್ನು ಈಕೆಯ ಸಂಗವೇ ಹಿತಕರವಲ್ಲವೆ! ಈಗ ಆಕೆ ಮತ್ತೆ ಹೇಳುತ್ತಿದ್ದಾಳೆ ನಾವೀ ದೇಶವನ್ನು ಬಿಟ್ಟು ಬಿಡೋಣ ವಿದೇಶದಲ್ಲಿ ನೆಲೆಸೋಣವೇ ಕೇಳುತ್ತಾಳೆ, ಕೋರುತ್ತಾಳಾಕೆ ಆದರೆ ಈತನಿಗದು ಸ... ಸಮೀಕ್ಷೆಗಳೆಂಬ ಪ್ರಹಸನ: ಮಾಧ್ಯಮಗಳಿಗೆ ಕಪಾಳಮೋಕ್ಷ ಮೊನ್ನೆ, ನವೆಂಬರ್ 8ರಂದು ಬೆಳಿಗ್ಗೆ ಬಿಹಾರದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಅರ್ಧ ಗಂಟೆ ಕಳೆದಿತ್ತಷ್ಟೇ. ಎನ್ಡಿಟಿವಿಯ ಪ್ರಣಯ್ ರಾಯ್ ದೇಶದ ಸೀನಿಯರ್ ಪತ್ರಕರ್ತ ಮತ್ತು ಪಳಗಿದ ಚುನಾವಣಾ ವಿಶ್ಲೇಶಕರು. ಎಂದಿನ ವಿಶ್ವಾಸದಲ್ಲಿ, ಪರದೆ ಮೇಲೆ ಏರುತ್ತಿದ್ದ ಅಂಕಿ ಅಂಶಗಳ ಗ್ರಾಫ್ ನೋಡಿದ್ದೇ ತಡ ಆತ ಬಿಜೆಪಿಯ ನಾಯಕರೊಬ್ಬರನ್ನು ಅಭಿನಂದಿಸ... ನೇತ್ರಾವತಿ ನದಿ ಒಂದುಗೂಡಿಸಿದ ಮನಗಳನ್ನು ಹಡಬೆ ರಾಜಕಾರಣ ಕುಲಗೆಡಿ... ಶತ ಶತಮಾನಗಳಿಂದ ಸೌಹಾರ್ದದ ನಾಡಾಗಿ, ಬಹುಭಾಷೆಗಳಿಂದ ಕಂಗೊಳಿಸುತ್ತಾ ಶಾಂತಿಯ ತೋಟವಾಗಿದ್ದ ಕನ್ನಡ ಕರಾವಳಿಯ ವಾತಾವರಣವನ್ನು ಕದಡಿಸಿದ್ದು ರಾಜಕೀಯ ಪಕ್ಷಗಳು. ತುಳುನಾಡು ಎಂಬುದು ಯಾವಾಗಲೂ ಎಲ್ಲಾ ರೀತಿಯ ಜನರನ್ನು ಮುಕ್ತವಾಗಿ ಬೆಳೆಸಿ, ಒಗ್ಗಟ್ಟಿನಿಂದ ನೆಲೆಸುವಂತೆ ಮಾಡಿದ ಪುಣ್ಯ ಭೂಮಿ. ಮಾನವೀಯತೆ, ಮುಗ್ಧತೆ, ಪರಸ್ಪರ ನಂಬಿಕೆಗಳು ಇಲ್ಲಿನ ಜ... ಮತದಾರರಿಗೆ ಪ್ರಜ್ಞೆ ಬಂದಿದೆ, ರಾಜಕಾರಣಿಗಳಿಗೆ ಬರುವುದು ಯಾವಾಗ? ಜನರಿಂದ, ಜನರಿಗಾಗಿ, ಜನರೇ ನಡೆಸುವ ಸರಕಾರವನ್ನು ಪ್ರಜಾಪ್ರಭುತ್ವವೆನ್ನುತ್ತಾರೆನ್ನುವುದು ಬರೀ ಕ್ಲೀಶೆಯೇ ಆಗಿ ಹೋಗಿದೆ. ಪಾಠ ಮಾಡಲಿಕ್ಕಷ್ಟೇ ಲಾಯಕ್ಕೆಂಬ ಹೇಳಿಕೆ ಅದು. ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವದ ನೈಜ ಆಶಯಗಳ ಪಾಲನೆಯಾಗುತ್ತಿದೆಯಾ ನೋಡಿದರೆ, ಉತ್ತರ ನಿರಾಶಾದಾಯಕ. ಇಲ್ಲಿ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ಮೀರಿದ ಪ್ರಭುಗಳ... ಟಿಪ್ಪು ಜಯಂತಿ: ರಾಕ್ಷಸತ್ವದ ವೈಭವೀಕರಣವೇಕೆ ಸಿದ್ಧರಾಮಯ್ಯನವರೆ? ಕರ್ನಾಟಕದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಸಿದ್ಧರಾಮಯ್ಯನವರಿಗೆ ನಮಸ್ಕಾರಗಳು. ನ್ಯಾಯಯುತವಾಗಿ ಸಂಪಾದಿಸಬೇಕಾಗಿದ್ದ ಮುಖ್ಯಮಂತ್ರಿ ಹುದ್ದೆಯನ್ನು ನೀವು ನಂಬಲಸಾಧ್ಯವಾದ ರೀತಿಯಲ್ಲಿಯೇ ಪಡೆದವರು. ಯಾವ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು, ಯಾವ ತತ್ವ ಸಿದ್ಧಾಂತಗಳನ್ನು ಠೀಕಿಸಿ, ಧಿಕ್ಕರಿಸಿಕೊಂಡು ಬಂದಿರೋ, ಕೊನೆಗೆ ಅನೂಹ್ಯ ರೀತಿಯಲ್ಲ... ಎತ್ತಿನಹೊಳೆ ಯೋಜನೆಯ ವಿರುದ್ಧ ನಾನು ಹೋರಾಡುತ್ತೇನೆ: ಐವನ್ ಡಿಸೋಜ ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ - ಬುಡ್ಕುಲೊ.com ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕರಾವಳಿಯ ಕ್ರಿಯಾಶೀಲ ಕಾಂಗ್ರೆಸ್ಸಿಗರಲ್ಲಿ ಮುಂಚೂಣಿಯಲ್ಲಿರುವವರು. ಜನಪರ ಹೋರಾಟ, ಪಕ್ಷಕ್ಕಾಗಿ ಬೀದಿಗಿಳಿಯಲು ಸದಾ ಮುಂದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗಳೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್... « Previous Page 1 …3 4 5 6 7 8 Next Page »