ಶಿರ್ವಾ ಪ್ರಕರಣ: ಫಾ. ಮಹೇಶ್ ಬರೆದಿದ್ದ ಪರ್ಸನಲ್ ಡೈರಿ ಮತ್ತು ‘ಡ... ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದೊಂದು ನಿಜಕ್ಕೂ ಬಹು ವಿಚಿತ್ರ ಪ್ರಸಂಗ. ಬಹುಶಃ ಎಲ್ಲೂ ಹೀಗೆ ನಡೆದಿಲ್ಲವೆನಿಸುತ್ತದೆ. ಫಾ. ಮಹೇಶ್ ಡಿಸೋಜ ಅವರು ಅಸಹಜ ಸಾವಿಗೀಡಾಗಿ ಇಂದಿಗೆ ಭರ್ತಿ ಐದು ತಿಂಗಳು ಸಂದವು. ಶಿರ್ವಾದ ಡೊನ್ ಬೊಸ್ಕೊ ಸಿಬಿಎಸ್ಇ ಶಾಲೆಯ ಕ್ರಿಯಾಶೀಲ ಪ್ರಾಂಶುಪಾಲರಾಗಿದ್ದ, ಜನರ ಮತ್ತು ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದ ಧರ್ಮಗು... ಫಾ. ಮಹೇಶ್ ಆತ್ಮಹತ್ಯೆ ಪ್ರಕರಣ: ಮಾನಹಾನಿಕರ ಅನಾಮಿಕ ಪತ್ರ ಬರೆದ ... ಉಡುಪಿ ಜಿಲ್ಲೆಯ ಶಿರ್ವಾದ ಡೊನ್ ಬೊಸ್ಕೊ ಶಾಲೆಯ ಪ್ರಿನ್ಸಿಪಾಲ್ ಆಗಿದ್ದ ಫಾ. ಮಹೇಶ್ ಡಿಸೋಜಾ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ದಕ್ಷತೆಯಿಂದ ನಡೆಸುತ್ತಿರುವ ಪೊಲೀಸರು ಈಗಾಗಲೇ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸಾಕ್ಷ್ಯಾಧಾರಗಳ ಆಧಾರದಲ್ಲಿ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ತನಿಖೆ ನಡೆಸುತ್ತಿರುವ ಕಾಪು ಸರ್ಕಲ್ ಇನ... ಸಿಎಎ, ಎನ್ಆರ್ಸಿಯಿಂದ ಕ್ರೈಸ್ತರಿಗೆ ಯಾವುದೇ ಸಮಸ್ಯೆಯಿಲ್ಲ; ಮಾ... ಸಂದರ್ಶಕ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com ಕ್ರೈಸ್ತ ಮುಖಂಡ, ಮೂಡುಬಿದ್ರೆಯ ಉದಯೋನ್ಮುಖ ರಾಜಕಾರಣಿ ಜಾಯ್ಲಸ್ ಡಿಸೋಜರನ್ನು ಕರ್ನಾಟಕ ಸರಕಾರ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಿಸಿದೆ. ಯುವ ಸಂಘಟನೆಗಳಲ್ಲಿ ದುಡಿದು ಕಳೆದೊಂದು ದಶಕದಿಂದೀಚೆಗೆ ಸಕ್ರಿಯ ರಾಜಕಾರಣಿಯಾಗಿ... ಪ್ಲಸ್ ಪಾಯಿಂಟ್: ಅದ್ಭುತ ನಟರು ತುಳು ಚಿತ್ರರಂಗದ ಶ್ರೀಮಂತ ಆಸ್ತಿ... ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com (ಕಳೆದ ಸಂಚಿಕೆಯಿಂದ ಮುಂದುವರಿದಿದೆ) ಮಂಗಳೂರು: ತುಳು ಚಲನಚಿತ್ರಗಳಿಗಿರುವ ಮಾರ್ಕೆಟ್ ಬಹಳ ಸಣ್ಣದು ಎಂಬ ಮಾನಸಿಕ ಸಂಕೋಲೆಯಿಂದ ಹೊರ ಬರಲು ‘ಗಿರಿಗಿಟ್’ ಸಿನೆಮಾ ಬರಬೇಕಾಯಿತು. ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕವೂ ದಣಿವರಿಯದ ಮದಗಜದಂತೆ ಥಿಯೇಟರ್ಗಳಲ್ಲಿ ಹ... ತುಳು ಚಿತ್ರರಂಗಕ್ಕಿರುವ ಅಗಾಧ ಮಾರ್ಕೆಟನ್ನು ಶೋಧಿಸಿದ ‘ಗಿರಿಗಿಟ್... ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com ತುಳುನಾಡು ಅಥವಾ ಕರಾವಳಿಯ ಕೋಸ್ಟಲ್ವುಡ್ ಈಗ ಬಹಳಷ್ಟು ಸದ್ದು ಮಾಡುತ್ತಿದೆ. ಸಮಾಧಾನಕರ ಸಂಗತಿ ಎಂದರೆ, ಅದು ಈ ಹಿಂದಿನಂತೆ ವಿವಾದ, ಘರ್ಷಣೆ ಅಥವಾ ವೈಫಲ್ಯಗಳಿಗಾಗಿ ಅಲ್ಲ. ಹೌದು, ಕೋಸ್ಟಲ್ವುಡ್ನಲ್ಲೀಗ ಯಶಸ್ಸಿನದ್ದೇ ಧ್ಯಾನ, ಅದೇ ನೆನಕೆ, ಅದೇ ಕನವರಿಕೆ... ಯಕ್ಷಗಾನ, ಪತ್ರಕರ್ತರು, ‘ಚರ್ಚ್ ಹಾಲ್’, ಪ್ರೊಪಗಾಂಡಾ ಮತ್ತು ಕಾಮ... ಮಂಗಳೂರು: ಮೊತ್ತ ಮೊದಲಿಗೆ, ಮಂಗಳೂರಿನ ಪತ್ರಕರ್ತರಿಗೆ ಅಭಿನಂದನೆಗಳು. ಜನವರಿ 5ರಂದು ದ.ಕ. ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಪ್ರೆಸ್ ಕ್ಲಬ್ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವರ್ಷಂಪ್ರತಿ ನಡೆಯುವ ಒಂದು ಕಾರ್ಯಕ್ರಮದಂತೆ ನಡೆದು ಹೋಗಬೇಕಾಗಿತ್ತ... ಇದೀಗ ಚೀನಾ ಪ್ರವಾಸ ಮಂಗಳೂರಿನಿಂದಲೇ ಲಭ್ಯ ಕರಾವಳಿ ಕರ್ನಾಟಕದ ಜನರಿಗಿದು ಸಿಹಿ ಸುದ್ದಿ. ಚೀನಾ ದೇಶಕ್ಕೆ ಪ್ರವಾಸ ಹೋಗಬೇಕೆಂದಿದ್ದಲ್ಲಿ ಮುಂಬೈ, ಬೆಂಗಳೂರಿಗೆ ಹೋಗಬೇಕೆಂದಿಲ್ಲ. ಮಂಗಳೂರಿನಿಂದಲೇ ನೀವಿನ್ನು ನಿಮ್ಮ ಚೀನಾ ಪ್ರವಾಸವನ್ನು ಆರಂಭಿಸಬಹುದು. ಪ್ರಖ್ಯಾತ ಪ್ರವಾಸೋದ್ಯಮ ಸಂಸ್ಥೆ ಎಸ್.ಒ.ಟಿ.ಸಿ.ಯ ವತಿಯಿಂದ 9 ದಿನಗಳ ಚೀನಾ ಪ್ರವಾಸವನ್ನು ಆಯೋಜಿಸಲಾಗಿದೆ. ಮಂಗಳೂರಿನವರಿಗೆ ಈ ಪ... ನೆಲ, ಜಲಕ್ಕಾಗಿ ಪ್ರತಿಭಟಿಸದ ಕರಾವಳಿಗರು ಕಂಬಳಕ್ಕಾಗಿ ಹೋರಾಡುತ್ತ... ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಭರ್ಜರಿಯಾಗಿ ಸುದ್ದಿಯಲ್ಲಿದೆ. ಸೂಕ್ತ ಸಮಯದಲ್ಲಿ ಅಲ್ಲಿನ ಜನರು, ರಾಜಕಾರಣಿ ಮತ್ತಿತರರೆಲ್ಲಾ ರಸ್ತೆಗಳಿದು ಹೋರಾಡಿ, ಸರಕಾರಗಳಿಗೂ ಸುಪ್ರೀಂ ಕೋರ್ಟಿಗೂ ಬಿಸಿ ಮುಟ್ಟಿಸಿ ನಿಷೇಧಕ್ಕೊಳಗಾಗಿದ್ದ ಜಲ್ಲಿಕಟ್ಟು ಕ್ರೀಡೆಗೆ ಮರು ಜೀವ ನೀಡುವ ಪ್ರಕ್ರಿಯೆಯನ್ನು ರಾಜಾರೋಷವಾಗಿ ನಡೆಸಲು ಕಾರಣರಾದರು. ನ... ಪ್ರಾದೇಶಿಕ ಪಕ್ಷಗಳ ಅಡಿಪಾಯ ಆಪತ್ತಿನಲ್ಲಿ!? ಅಧಿಕಾರ, ಹಣಕ್ಕಾಗಿ ಮನುಷ್ಯ ಎಷ್ಟೊಂದು ಸಂವೇದನಾರಹಿತನಾಗುತ್ತಾನೆಂಬುದಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರು ನಿಧನರಾದ ಮತ್ತು ಆ ಘಳಿಗೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಚೆನ್ನೈನ ಅಧಿಕಾರ ಕೇಂದ್ರಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳೇ ಸಾಕ್ಷಿ. ಜಯಲಲಿತ ಅವಿವಾಹಿತರಾಗಿದ್ದರಿಂದ ಮತ್ತು ಪಕ್ಷದಲ್ಲಿ ತನ್ನ ಉತ್ತರಾಧಿಕಾರಿಯನ್ನು ತಯಾ... ತಮಿಳರು, ತಮಿಳುನಾಡನ್ನು ಹಳ್ಳಕ್ಕಿಳಿಸಿದರೇ ಜಯಲಲಿತ? ‘ಅಮ್ಮಾ’ ಖ್ಯಾತಿಯ ಕೆಚ್ಚೆದೆಯ ರಾಜಕಾರಣಿ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಇನ್ನು ನೆನಪಷ್ಟೇ. ವರ್ಣರಂಜಿತ ವ್ಯಕ್ತಿತ್ವ, ವಿವಾದಾತ್ಮಕ ಜೀವನ ಮತ್ತು ದಿಟ್ಟ ನಡೆನುಡಿಯ ಮೂಲಕ ಖ್ಯಾತಿ, ವರ್ಚಸ್ಸನ್ನು ಗಳಿಸಿಕೊಂಡಿದ್ದ ಜಯಲಲಿತ ಭಾರತದ ರಾಜಕೀಯ ರಂಗದಲ್ಲಿ ಹಲವು ವರ್ಷ ಉತ್ತುಂಗದಲ್ಲಿದ್ದವರು, ಮರೆಯಲಾರದಂಥ ಘಟನೆಗಳಿಗೆ ಹೆಸರಾದವರು. ಏಳು ಬೀ... « Previous Page 1 2 3 4 5 … 8 Next Page »