ಸ್ಮಾರ್ಟ್ ಮಂಗಳೂರು: ಮೃಗೀಯ ರಸ್ತೆಗಳ ತವರೂರು ಸಾಲ ತಂದ ನೂರಾರು ಕೋಟಿ ರೂಪಾಯಿಗಳಿಂದ ನಿರ್ಮಿಸಲಾದ ಮಂಗಳೂರಿನ ಕಾಂಕ್ರೀಟ್ ರಸ್ತೆಗಳ ನೈಜ ಸ್ಥಿತಿ ಹೇಗಿದೆಯೆಂದು ನಿನ್ನೆಯ ಲೇಖನದ ಜೊತೆಗಿನ ಚಿತ್ರಗಳನ್ನು ನೋಡಿ ನಿಮಗೆ ತಿಳಿಯಿತಲ್ಲಾ? ಅಬ್ಬಾ, ಎಷ್ಟೊಂದು ಚಿತ್ರಗಳೆಂದು ನೀವು ಹುಬ್ಬೇರಿಸಿರಲೂಬಹುದು. ಆದರೆ, ವಾಸ್ತವವೇನೆಂದರೆ ನೀವು ಮಂಗಳೂರಿನ ಈ ಕಾಂಕ್ರೀಟ್ ರಸ್ತೆಗಳಲ್ಲಿ ಒಂದು ಸುತ್ತು... ಬುದ್ಧಿವಂತರ ರಾಜಧಾನಿ; ಎಡವಟ್ಟು ರಸ್ತೆಗಳ ಪುಣ್ಯಕ್ಷೇತ್ರ ಕರಾವಳಿಯ ಜನ ಮೀನು ತಿಂದು ಬುದ್ಧಿವಂತರಾಗಿದ್ದಾರೆ ಎಂದು ಘಟ್ಟದ ಮೇಲಿನ ಜನ ಆಡಿಕೊಳ್ಳುವುದುಂಟು. ಮೀನು ತಿನ್ನುವವರೂ ತಿನ್ನದವರೂ, ಒಟ್ಟಿನಲ್ಲಿ ದಕ್ಷಿಣ ಕನ್ನಡಿಗರು ಬಹಳ ಚತುರರು ಎಂಬುದಕ್ಕೆ ಇತರರು ಹೇಳಿಕೊಳ್ಳುವ ಮಾತಿದು. ಇಲ್ಲಿನ ಜನರು ಬುದ್ಧಿವಂತರು ಎಂಬುದೇನೋ ಸರಿ. ಆದರೆ ಈ ಬುದ್ಧಿವಂತರನ್ನು ಯಾಮಾರಿಸುವುದು, ವಂಚಿಸುವುದು ಅತ್ಯಂತ ಸುಲ... ಸ್ವಚ್ಛ ಮಂಗಳೂರು ಓಕೆ; ವಿಕೃತ ಮಂಗಳೂರು ಏಕೆ? ಮಂಗಳೂರು! ಮ್ಯಾಂಗಲೋರ್, ಕೊಡಿಯಾಲ್/ಳ್, ಕುಡ್ಲ, ಮಂಗಳಾಪುರಂ, ಮೈಕಾಲ ಇನ್ನೂ ಮುಂತಾಗಿ ಭಾಷೆಗೊಂದರಂತೆ ಹೆಸರನ್ನು ಪಡೆದಿರುವ ಏಕೈಕ ನಗರವೆಂಬ ಖ್ಯಾತಿಯ ನಮ್ಮ ಮಂಗಳೂರು ನಗರಕ್ಕೆ ಅಂಟಿಕೊಂಡಿರುವ ವಿಪರೀತ ರೋಗಗಳೂ ಹಲವು! ಖ್ಯಾತಿಗೆ ಇದಕ್ಕಂಟಿಕೊಂಡಿರುವ ಉಪನಾಮೆಗಳು ಹಲವು. ಅದಕ್ಕೆಲ್ಲಾ ಗರಿ ಮೂಡಿಸಬಹುದಾದ ಬಿರುದೊಂದು ಇತ್ತೀಚೆಗಷ್ಟೇ ಸೇರಿ... Missing the Mangalorean Monsoon I came to the UAE a year ago to carve a better future for myself. And I feel very glad indeed that I have been successful in doing so. I have a great job, I am surrounded by wonderful people, I have a fun filled life and I am truly grateful for all the amazing things that I ha... Let’s make Incredible India a developed country ‘Inquilab zindabad’, ‘Jai hind’, ‘Vande mataram’, ‘Karo ya maro’, ‘Chale jaao’, ‘Aaram haram hai’…….. were the slogans called out and shouted by thousands and thousands, years ago in India. The sacrifice and struggle of millions resulted with a fruit of freedom and independenc... PureNaturalSoap ಷಂಡ ಕಾಂಗ್ರೆಸ್ V/s ಢೋಂಗಿ ಬಿಜೆಪಿ = ಅಧಿವೇಶನ ಬಲಿ ಮುಂಗಾರು ಮಳೆ ಸರಿಯಾಗಿ ಸುರಿಯದಿದ್ದರೇನಂತೆ, ಮೋಡಗಳು ಕರಗಿ ವರ್ಷಧಾರೆಯ ಆರ್ಭಟ ಕೇಳದಿದ್ದರೇನಂತೆ, ನಾಲ್ಕು ವಾರಗಳಿಂದ ಒಂದು ಸುದ್ದಿ ದೇಶದಾದ್ಯಂತ ಸುರಿಮಳೆಗೈದಿತು, ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿತು. ಸಂಸತ್ತಿನ ಮುಂಗಾರು ಅಧಿವೇಶನ ಪೂರ್ತಿಯಾಗಿ ಕೊಚ್ಚಿ ಹೋಗಿದ್ದೇ ಈ ಸುದ್ದಿ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ... ನೇತ್ರಾವತಿ ಬಲಿ! ಪಶ್ಚಿಮ ಘಟ್ಟಕ್ಕೆ ಕೊಡಲಿ! ವಂಚಕ ಆಡಳಿತದ, ದ್ರೋ... ಪರಶುರಾಮನ ಸೃಷ್ಟಿಯ ನಾಶ ಸನ್ನಿಹಿತ! ಇದೇನೂ ಅಚ್ಚರಿಯ ಅಥವಾ ಅನಿರೀಕ್ಷಿತ ಸಂಗತಿಯಲ್ಲ. ಅನಪೇಕ್ಷಿತವಂತೂ ಹೌದು. ತುಳುನಾಡು ಅಥವ ಅವಿಭಜಿತ ದಕ್ಷಿಣ ಕನ್ನಡ (ಕಾಸರಗೋಡು ಸೇರಿ) ಕರಾವಳಿಯ ಒಂದಿಡೀ ಪ್ರದೇಶವನ್ನು ಪರಶುರಾಮನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಇಲ್ಲಿನ ಜನರಿಗೆ ಅದರ ಬಗ್ಗೆ ಹೆಮ್ಮೆಯೂ ಇದೆ. ಈ ಹೆಮ್ಮೆಯ ನಾಡಿನ ಜನರಿಗೆ ಬುದ್... Meditek PureHO ಅಗೋಸ್ತ್ 9: ಕಲಾಂಗಣಾಂತ್ ಕೊಂಕಣಿ ಸಮ್ಮೇಳ್ ಅಖಿಲ್ ಭಾರತ್ ಕೊಂಕ್ಣಿ ಲೇಖಕ್ ಸಂಘಟನಾನ್ ಹ್ಯಾಚ್ 2015, ಅಗೋಸ್ತ್ 9ವೆರ್ ಆಯ್ತಾರಾ ಕರ್ನಾಟಕ ಕೊಂಕಣಿ ಸಾಹಿತ್ಯ್ ಸಮ್ಮೇಳನ್ ಮಾಂಡುನ್ ಹಾಡ್ಲಾಂ. ಶಕ್ತಿನಗರ ಆಸ್ಚ್ಯಾ ಕಲಾಂಗಣಾಂತ್ ಹೊ ಸಮ್ಮೇಳನ್ ಚಲ್ತಲೊ. ಹ್ಯಾ ಸಮ್ಮೇಳನಾಂತ್ ರಾಕ್ಣೊ ಸಂಪಾದಕ್ ಬಾ| ವಲೇರಿಯನ್ ಫೆರ್ನಾಂಡಿಸ್ ‘ಕನ್ನಡ ಲಿಪಿಂತ್ ಕೊಂಕ್ಣಿ ಬರ್ಪಾ ರೀತ್’ ವಿಶಿಂ ವಿಚಾರ್ ಮ... « Previous Page 1 …72 73 74 75 76 … 90 Next Page »