ರಾಹುಲ್ ದ್ರಾವಿಡ್: ಮರೆಯಾದ ಮಹಾ ಗೋಡೆ ಪ್ರತಿಯೊಬ್ಬರಿಗೆ ನನ್ನದು, ನಮ್ಮದು, ನಮ್ಮವರು ಎಂದರೆ ಏನೋ ಒಂಥರಾ ಅಟ್ಯಾಚ್ಮೆಂಟ್. ಅದೇ ರೀತಿ ಕರ್ನಾಟಕದ ಯಾವುದೇ ತಂಡವೆಂದರೆ ಅದು ಗೆಲ್ಲಬೇಕೆಂಬ ಹಪಾಹಪಿ. ರಣಜಿ ಟ್ರೋಫಿ ನಡೆಯುತ್ತಿರುವಾಗ ಪತ್ರಿಕೆಗಳಲ್ಲಿ ಆಗಾಗ ಒಂದು ಹೆಸರು ನನಗೆ ಆಕರ್ಷಕವೆನಿಸುತ್ತಿತ್ತು. ಆ ಹೆಸರು ಪ್ರತಿ ಬಾರಿ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುವಾಗ ನನಗೆ ಇನ್ನೂ... ಮೊಟಾಯ್ ಸೈರಿಕೆಕ್ ಅಡ್ಕಳ್? ಹಾಂವ್ ಪಳೆಂವ್ಕ್ ಸಾಧಾರಣ್ ಸಾವ್ಳಿಂ ಆನಿ ಮೊಟಿಂ ಆಸಾಂ. ಮ್ಹಾಕಾ ಸೈರಿಕೊ ಲಾಗಾನಾಂತ್. ಮ್ಹಜಿಂ ಆವಯ್ ಬಾಪಯ್ ಮಿಡಲ್ ಕ್ಲಾಸ್, ಭುರ್ಗಿಂ ಆಮಿಂ ಶಿಕೊನ್ ಬರ್ಯಾ ಜೊಡಿರ್ ಆಸಾಂವ್. ಮ್ಹಜ್ಯಾ ಮೊಟಾಯೆ ವರ್ವಿಂ ಮ್ಹಾಕಾ ಸೈರಿಕೊಚ್ ಮೆಳಾನಾಂತ್. ಮ್ಹಜೆ ಬರೆ ಗೂಣ್, ನಡ್ತೆಂ, ಕುಟಾಮ್ ಆನಿ ಆಕೇರಿಕ್ ಮ್ಹಜೆಂ ಬರೆಂ ಕಾಮಾಚೆಂ ಜೋಡ್ ಸಯ್ತ್ ಲೆಕಾಕ್ ಧರ... ದಿಸಾಚೆ ಹರ್ಯೆಕ್ ಘಡಿ ಮ್ಹಾಕಾ ವಿಲ್ಫಿಚೊ ಉಡಾಸ್ ಯೆತಾ: ಮೀನಾ ರೆಬ... ‘ಬುಡ್ಕುಲೊ’ ಪಯ್ಲ್ಯಾ ಅಂಕ್ಯಾಂತ್ ಆಮಿ, ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸಾಕ್ ಮೆಳಜೆ ಆಸ್ಲ್ಲ್ಯಾ ಖರ್ಯಾ ಮಾನಾವಿಶಿಂ ವಿಚಾರ್ ಮಾಂಡ್ಲ್ಲೆ. ತೊ ಖರ್ಯಾನ್ ಮಂಗ್ಳುರಿ ಕೊಂಕ್ಣಿ ಕ್ರಿಸ್ತಾಂವ್ ಸಮುದಾಯಾಚೊ ಪಯ್ಲೊ ವೆಕ್ತಿ. ಆನಿ ಸಹಜ್ ಜಾವ್ನ್ ತಾಚಿ ಪತಿಣ್ ಶ್ರೀಮತಿ ಮೀನಾ ಆಮ್ಚೆ ಸಮಾಜೆಚಿ ಪಯ್ಲಿ ಸ್ತ್ರೀ. ಹೆಂ ಉಚಾರುಂಕ್ ಆಮಿ ಬೊವ್ ಅಭಿಮಾ... ತೃತೀಯ ರಂಗ: ಭಾರತದ ಪ್ರಗತಿಗೆ ಮಾರಕ ರಾಜಕೀಯದ ಮತ್ತೊಂದು ಅಧ್ಯಾಯ ಆರಂಭವಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮುಂದಿನ ಲೋಕಸಭಾ ಚುನಾವಣೆಗೆ ಮೊದಲ ಸೆಮಿಫೈನಲ್ ವಿಜೃಂಭಣೆಯಿಂದ ಆರಂಭವಾಗಿ ವೈಭವಯುತವಾಗಿ ಮುಂದುವರಿದು ನಾಟಕೀಯವಾಗಿ ಅಂತ್ಯ ಕಂಡಿದೆ. ನಿರೀಕ್ಷೆ, ಕಾತರಗಳಿಗೆ ಕೊಡಲಿಯೇಟು ನೀಡಿದ ಮತದಾರರು ತಮ್ಮನ್ನು ಕಡೆಗಣಿಸಿ ಯಾರು ಏನೇ ಆಟ ಆಡಿದರೂ ಪ್ರಯೋಜನವಿಲ್ಲ ಎಂಬ ಸ್ಪಷ್ಟ ... ಅದ್ಭುತ ರಸಾನುಭೂತಿಯ ವಿಶಿಷ್ಟ ಕಲೆ ಜಾದೂ ಮನುಷ್ಯನಿಗೆ ಹಸಿವಾದಾಗ ಆಹಾರ, ಉಡಲು ಬಟ್ಟೆ, ವಾಸಕ್ಕೆ ಒಂದು ಮನೆಯಂತಹ ಮೂಲಭೂತ ಅವಶ್ಯಕತೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತನ ಮನಸ್ಸಿಗೆ ಸಿಗಬೇಕಾದ ರಂಜನೆ. ಅನಾದಿ ಕಾಲದಿಂದ ಸಂಗೀತ, ನಾಟ್ಯ, ನಾಟಕ, ಯಕ್ಷಗಾನದಂತಹ ಕಲಾ ಪ್ರಾಕಾರಗಳು ಮಾನವನಿಗೆ ಮನರಂಜನೆ ನೀಡುತ್ತಾ ಬಂದಿವೆ. ಈ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿ ಇದ್ಯಾವುದೂ ನೀಡದಿರದಂ... ಸಂಗೀತ್ ಮ್ಹಳ್ಯಾರ್ ಧ್ಯಾನ್: ಆಶಾ ಭೋಸ್ಲೆ ಪಡ್ದೊ ಉಗ್ತಾಂವ್ಚ್ಯಾ ಪಯ್ಲೆಂ.... ಸಿನೆಮಾ... ಏಕ್ ಕಾಲ್ಪನಿಕ್ ಸಂಸಾರ್. ಏಕ್ ವಾಸ್ತವಿಕ್ ಸಂಸಾರ್. ರಂಗ್ರಂಗಾಳ್ ಸಂಸಾರ್. ಬ್ಲ್ಯಾಕ್ ಆ್ಯಂಡ್ ವೈಟ್ ಸಂಸಾರ್. ಸಿನೆಮಾ... ಕಲಾ-ಸಾಹಿತ್ಯಾಂಚೆಂ ಸಂಗಮ್. ಹಜಾರೊಂ ಕಲಾಕಾರಾಂಚಿ ವೆದಿ. ಲಾಕೊಂ ವಾವ್ರಾಡ್ಯಾಂಚಿ ಪೊಟಾಚಿ ಪೋಡ್. ಸಿನೆಮಾ... ಭಾರತೀಯಾಂಚಿ ಕ್ರೇಜ್. ಹಾಂಗಾ ಖುಷ್ಬ... ನಿರ್ಮೊಣೆಂ – ಸುರ್ವಾತ್: ಉಗ್ತಾವ್ಣಿ – ಏಕ್ ನಾಡ್!... ನಿರ್ಮೊಣೆಂ - ಸುರ್ವಾತ್; ಬರಯ್ಣಾರ್: ಡೊ. ಎಡ್ವರ್ಡ್ ನಜ್ರೆತ್ ಗೊಲಿಮಾರ್ ನಾಕ್ಯಾಂತ್ಲ್ಯಾನ್ ವೆಚೆಂ ತ್ಯಾ ದಿಸಾಚೆಂ ನಿಮಾಣೆಂ ಬಸ್ಸ್ ‘ಕಾಡ್ಲಚ್ಚಿಲ್ ಸರ್ವಿಸ್’ ಗೊಲಿಮಾರ್ ಪಾವ್ತಾನಾ ವೊರಾಂ ರಾತಿಚಿಂ ಸಾಡೆ ಆಟಾಂಕ್ ಲಾಗಿಂ ಜಾಲ್ಲಿಂ. ಬಸ್ಸಾಚೆಂ ನಾಂವ್ ‘ಕೃಷ್ಣಲಕ್ಷ್ಮಿ ಸರ್ವಿಸ್’ ಗಾಂವ್ಚೆ ಜಣ್ ಕಾಡ್ಲಚ್ಚಿಲ್ ಮ್ಹಣ್ತಾಲೆ. ಗೊಲಿ... ಎಲ್ಲೆಲ್ಲಿ ನೋಡಲಿ….. ನಿನ್ನನ್ನೇ ಕಾಣುವೆ! ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ.... ಇದೇನು ಚಲನಚಿತ್ರದ ಹಾಡು ಕೇಳಿಸುತ್ತಿದೆಯಲ್ಲಾ, ಚಿತ್ರಗೀತೆ ಸ್ಪರ್ಧೆ ಏನಾದ್ರೂ ಶುರುವಾಯ್ತಾ ಎಂದು ಕಣ್ಬಾಯಿ ಬಿಟ್ಟು ನೋಡುತ್ತಿದ್ದೀರೋ ಹೇಗೆ? ನಿಮ್ಮ ಊಹೆ ತಪ್ಫೋ ತಪ್ಪು. ಮೇಲಿನ ಹಾಡಿನ ಗುನುಗುವಿಕೆ ಬೇರಿನ್ಯಾರದ್ದೂ ಅಲ್ಲ, its only ... ಹೊಕ್ಲೆಕ್ ಕಿತ್ಯಾಕ್ ಸಾಡೊ ನ್ಹೆಸಂವ್ಚೊ? ಬ್ರಾ ಮ್ಹಣ್ತಾನಾ ತುಜೆಂ ಇಂಟ್ರೆಸ್ಟ್ ಚಡ್ತಾ ನೆಂ? ತುಂವೆಂ ಸಾಂಗ್ತಾಂ ಮ್ಹಣ್ತಾನಾ ಇಂಟ್ರೆಸ್ಟ್ ಚಡ್ಚ್ಯಾಂತ್ ಚೂಕ್ ಕಿತೆಂ? ಚಡೊಂದಿ. ಚಡೊಂದಿ. ಕಿತೆಂ? ತುಜೆಂ ಇಂಟ್ರೆಸ್ಟ್ರೆ. ಓಕೆ. ತೆಂ ಕಿತೆಂಗೀ ಮ್ಹಣ್ತಾಲೊಯ್ ನೆಂ? ಬ್ರಾಕ್ ಹಾತ್ ಘಾಲ್ಚೊ ದಾದ್ಲ್ಯಾಂನಿ ಮ್ಹಣ್. ಛೆ ಛೆ! ಕಿತೆಂ ಮ್ಹಣ್ತಾಯ್ ತುಂ? ಹಾಂವೆಂ ಸಾಂಗ್... ಫಲಿಸಲಿದೆಯೇ ರಾಹುಲ್ ಕಿ ರಾಜ್ನೀತಿ? (ಉತ್ತರ ಪ್ರದೇಶ ಚುನಾವಣಾ ಲೇಖನದ ಮುಂದುವರಿದ ಭಾಗ) ರಾಹುಲ್ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕಿಳಿದಾಗಿನಿಂದಲೂ, ಅಂದರೆ ಸುಮಾರು ಏಳು ವರ್ಷಗಳಿಂದಲೂ, ಉತ್ತರ ಪ್ರದೇಶದಲ್ಲಿ ನರಸತ್ತ ಕಾಂಗ್ರೆಸ್ಗೆ ಆಕ್ಸಿಜನ್ ನೀಡಿ ಅದರ ನರನಾಡಿಗಳಲ್ಲಿ ಮತ್ತೆ ಜೀವ ತುಂಬಿಸಲು ಹರ ಸಾಹಸ ಪಟ್ಟಿದ್ದು ಇದುವರೆಗೆ ಹೇಳುವಂತಹ ಫಲಿತಾಂಶವನ್ನು ನೀಡಿಲ್ಲ. 2007ರಲ್ಲಿ... « Previous Page 1 …88 89 90 91 92 Next Page »