ಸುಖಮಯ ದುರಂತ! ಅಪಘಾತಕ್ಕೀಡಾದರೂ ವಿಮಾನ ಸುರಕ್ಷಿತವಾಗಿ ಇಳಿಯಿತು,... ವಿಮಾನ ಅಪಘಾತದ ಭೀಕರತೆಯನ್ನು ಮೊನ್ನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ದುರಂತದಲ್ಲಿ ನಾವೆಲ್ಲವೂ ನೋಡಿದ್ದೇವೆ. ಸರಿಯಾಗಿ 15 ವರ್ಷಗಳ ಹಿಂದೆ ಇಂತಹದೇ ಭೀಕರ ಅಪಘಾತ ಮಂಗಳೂರಿನಲ್ಲಿ ನಡೆದಿತ್ತು. ವಿಮಾನ ದುರಂತ ಎಂದರೆ ನಿಜಕ್ಕೂ ಭೀಭತ್ಸಕರ ದೃಶ್ಯಗಳನ್ನು ನೋಡಬೇಕಾಗುತ್ತದೆ. ಅಗಾಧ ಗಾತ್ರದ ವಿಮಾನ ಹಾರಲು ಬಹಳಷ್ಟು ಇಂಧನ ಬೇಕ... ಬರೊಂದುಂಡು ಪೊಸತ್ತ್ ತುಳು-ಕನ್ನಡ ಸಿನೆಮಾ ‘ಲೈಫ್ ಇಸ್ ಜಿಂಗಾಲಾಲ’ ಕುಡ್ಲ, ಜೂನ್ 14: ತುಳುನಾಡ್ದ ಬೊಕ್ಕ ಪ್ರಪಂಚದಾದ್ಯಂತ ಇಪ್ಪುನ ಸಮಸ್ತ ತುಳು ಸಿನೆಮಾ ಪ್ರೇಮಿಲೆಗ್ ಉಂದು ಒಂಜಿ ವಿಶೇಷ ಸುದ್ದಿ - ‘ಲೈಫ್ ಇಸ್ ಜಿಂಗಾಲಾಲ’ ಸಿನೆಮಾ ಬರೊಂದುಂಡು. ಸಿನೆಮಾ ಬರ್ಪುನೆಟ್ಟ್ ಅಂಚಿದ್ನ ವಿಶೇಷ ಎಂಚಿನ ಉಂಡು ಪಂಡ್ದ್ ಕೇನುವರಾ? ಹಾಂ, ಈ ಸಿನೆಮಾ ರಡ್ಡ್ ಭಾಷೆಡ್ ಬರೊಂದುಂಡು - ತುಳು ಬೊಕ್ಕ ಕನ್ನಡ ಭಾಷೆಡ್. ಉಂದು ... ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತ ಕನ್ನಡ ಸಂಘಕ್ಕೆ ಬಹಿರಂಗ ಪತ್ರ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತ ಕನ್ನಡ ಸಂಘದ ಗಮನಕ್ಕೆ ಬೆಂಗಳೂರಿನ ಕೊಂಕಣಿ ಕ್ರೈಸ್ತರ ಮೂಲಭೂತ ಹಕ್ಕನ್ನು ನಿರಾಕರಿಸಬೇಡಿ ಮೇಲಿನ ಸಂಘದಿಂದ ಬೆಂಗಳೂರಿನ ರಾಮಮೂರ್ತಿನಗರದ ಪವಿತ್ರ ಕುಟುಂಬದ ದೇವಾಲಯದ ಧರ್ಮಗುರುಗಳಿಗೆ ಮೇ 30ರಂದು ಬರೆದ ಪತ್ರ ನೋಡಿದೆ. ಅಜ್ಞಾನ ಮತ್ತು ದುರಹಂಕಾರದಿಂದ ಬರೆದ ಆ ಪತ್ರಕ್ಕೆ ಉತ್ತರವಾಗಿ ಈ ಬಹಿರಂಗ ಪತ್ರವನ್... ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಸರ್ವ ಧರ್ಮೀಯರು ಒಗ್ಗೂಡಿ ಶ್ರಮಿಸ... ವರದಿ: ಡೊನಾಲ್ಡ್ ಪಿರೇರಾ ಚಿತ್ರಗಳು: ಸ್ಟ್ಯಾನ್ಲಿ ಬಂಟ್ವಾಳ್, ಬಿಕರ್ನಕಟ್ಟೆ ಮಂಗಳೂರು: ಭಾರತ ದೇಶವನ್ನು ಸಮೃದ್ಧವಾಗಿ ಕಟ್ಟಲು ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯ ಎಂದು ಎನ್ಆರ್ಐ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜ ಕರೆ ನೀಡಿದ್ದಾರೆ. ದೇಶಪ್ರೇಮ, ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವತ... ದ.ಕ. ಜಿಲ್ಲಾ ಮಕ್ಕಳ ಮೆಚ್ಚಿನ ಡಿ.ಸಿ.ಯಾಗಿದ್ದ ಸಂಸದ ಸಸಿಕಾಂತ್ ಸ... ಮಂಗಳೂರು: ಸತತ ಮಳೆಯಿಂದಾಗ ಹಲವು ದಿನಗಳ ಕಾಲ ಶಾಲೆಗಳೆಗೆ ರಜೆ ನೀಡಿ ಮಕ್ಕಳಿಗೆ ಪ್ರಿಯರೂ ಅಪಾರ ಜನಪ್ರಿಯರೂ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೆಪ್ಟೆಂಬರ್ 3ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ, ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್... ಹಿಂದೂ ಯುವಕರನ್ನು ಜೈಲಿಗಟ್ಟುವುದೇ ಬಿಜೆಪಿಯ ಕೊಡುಗೆ: ವಸಂತ ಬಂಗೇರ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಶಾಸಕರಾಗಿದ್ದ, ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವರ ಜೊತೆಗೆ ನಡೆಸಿದ ಸಂದರ್ಶನವಿದು. ಎಪ್ರಿಲ್ 6, 2018ರಂದು ಈ ಸಂದರ್ಶನ ತೆಗೆದುಕೊಳ್ಳಲಾಗಿತ್ತು. ಬೇರೊಂದು ಮಾಧ್ಯಮಕ್ಕಾಗಿ ನಡೆಸಿದ ಸಂದರ್ಶನವನ್ನು ಇಲ್ಲಿ ಅವರ ಗೌರವಾರ್ಥ ಪ್ರಕಟಿಸಲಾಗಿದೆ. -ಸಂಪಾದಕ ... ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಸ್ರೀಕಟ್ಟೆಯ ಸುಂದರ ಹಿಮಗ... ನಗರ ಪಟ್ಟಣಗಳಲ್ಲಿ ದೈನಂದಿನ ಕೆಲಸದ ಒತ್ತಡದಿಂದ ಜಡ್ಡು ಹಿಡಿದ ಮೈ ಮನಸ್ಸಿಗೆ ಕೇವಲ ವಿಶ್ರಾಂತಿ ಸಾಕಾಗುವುದಿಲ್ಲ. ಹುಮ್ಮಸ್ಸು ಪಡೆಯಲು ಆಹ್ಲಾದಕರ ವಾತಾವರಣದಲ್ಲಿ ಸಮಯ ಕಳೆಯುವುದೇ ಇದಕ್ಕಿರುವ ಪರಿಹಾರ. ದಣಿದ ದೇಹಕ್ಕೆ, ಸ್ಫೂರ್ತಿ ಬಯಸುವ ಮನಸ್ಸಿಗೆ ಉಲ್ಲಾಸ ದೊರಕಿಸಿ ಕೊಡುವ ಚಟುವಟಿಕೆ ಮನುಷ್ಯನಿಗೆ ಅಗತ್ಯ. ಅಂತಹ ಅನುಭವವನ್ನು ನಿಮಗೆ ದೊರಕ... ಎಂಎಲ್ಎಗಳನ್ನೇ ಕದ್ದು, ಸರಕಾರವನ್ನೇ ಹೈಜಾಕ್ ಮಾಡಿ ಮುಖ್ಯಮಂತ್ರಿ... ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - Budkulo.com ವಿದ್ಯುತ್ ‘ಕದ್ದು’ ಸಿಕ್ಕಿ ಬಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವಿರೋಧಿಗಳಿಂದ ‘ಕರೆಂಟ್ ಕಳ್ಳ’ ಎಂಬ ಬಿರುದನ್ನು ಪಡೆದು ಕುಖ್ಯಾತಿಗೆ ಈಡಾಗಿದ್ದಾರೆ! ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಆರು ತಿಂಗಳು ಸಂದರೂ ಇನ್ನೂ ಸೋತ ದುಃಖದಲ್ಲಿರುವವರಲ್ಲಿ ಕುಮ... 50 ವರುಷ ಶಿಕ್ಷಕಿಯಾಗಿ ನನ್ನ ಅನುಭವ: ಮೇರಿ ಟೀಚರ್ರ ಕೊನೆಯ ಬರಹ ಮೊನ್ನೆ ಶನಿವಾರ ಸಪ್ಟೆಂಬರ್ 23ರಂದು ನಿಧನರಾದ ಬೆಳ್ತಂಗಡಿ ಸಂತ ತೆರೇಸಾ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಸುದೀರ್ಘ 50 ವರ್ಷಗಳ ಕಾಲ ಶಿಕ್ಷಕಿಯಾಗಿ ಜನಾನುರಾಗಿಯಾಗಿದ್ದ, ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯ, ನೆಚ್ಚಿನ ಮೇರಿ ಟೀಚರ್ ಅವರು ಕೆಲ ಸಮಯದ ಹಿಂದೆ ಬರೆದಿದ್ದ ಪುಟ್ಟ ಆತ್ಮ ಚರಿತ್ರೆ ಇದು. ಅದನ್ನು ಇಲ್ಲಿ ಯಥಾವತ್ತಾಗಿ ಕೊಡಲಾಗ... ಮಂಗಳೂರಿನಲ್ಲಿ ಸಂಭ್ರಮದಿಂದ ನೆರವೇರಿದ ಮದರ್ ತೆರೇಸಾ ವೇದಿಕೆಯ ವಿ... Photos by: Stanly Bantwal, Bikarnakatte ಮಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ ಎಂದು ಸಾಹಿತಿ, ವಿಮರ್ಶಕ ಪ್ರೊ. ಕೆ. ಫಣಿರಾಜ್ ಪ್ರತಿಪಾದಿಸಿದರು. ನಗರದ ಪುರಭವನದಲ್ಲಿ ಗುರುವಾರ ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ವೈವಿಧ್ಯ ಭಾರತದಲ್ಲಿ... 1 2 3 … 8 Next Page »