ಯಾರಾಗಲಿದ್ದಾರೆ ಉತ್ತರ ಪ್ರದೇಶಕ್ಕೆ ನೂತನ ದೊರೆ? 2014ರ ಲೋಕಸಭಾ ಚುನಾವಣೆಯೆಂಬ ಫೈನಲ್ಗೆ ಮುನ್ನ ಮೊದಲ ಸೆಮಿಫೈನಲ್ ಕಾದಾಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಸ್ತಿತ್ಯಂತರಗಳಿಗೆ ದಿಕ್ಸೂಚಿಯಾಗಬಲ್ಲ ಈ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಉತ್ತರ ಪ್ರದೇಶದ ಚುನಾವಣೆ. ಲೋಕಸಭಾ ಚುನಾವಣೆಗೆ ಪಕ್ಷಗಳು ಧೂಳು ಕೊಡವಿ ಅಣಿಯಾಗುತ್ತಿರುವ ಹೊತ್ತಿನಲ್ಲಿ ಅದಕ್ಕೊಂದು ಫೈರಿಂಗ್ ಶುರು... ಹಿಡಿತ ತಪ್ಪಿದ ಮಾಧ್ಯಮವನ್ನು ಯಾಕೆ ನಿಯಂತ್ರಿಸಬಾರದು? ಲೇಖಕ: ಡೊನಾಲ್ಡ್ ಪಿರೇರಾ, ಕೃಪೆ: ಕನ್ನಡ ಪ್ರಭ, ದಿನಾಂಕ 25-11-2011 ಈ ಲೇಖನವು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ದಿನಾಂಕ 21-11-2011ರಂದು ಪ್ರಕಟವಾಗಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಲೇಖನಕ್ಕೆ ಪ್ರತಿಕ್ರಿಯೆಯಾಗಿತ್ತು. ರಾಷ್ಟ್ರಮಟ್ಟದ ರಾಜಕಾರಣಿಗಳಲ್ಲಿ ನಾನು ಮೆಚ್ಚುವ ಕೆಲವೇ ಕೆಲವು ಮುಖಂಡರಲ್ಲಿ ಅರುಣ್ ಜೇಟ್ಲಿ ಒಬ್ಬರು.... « Previous Page 1 …6 7 8