ಹೆರೊಲ್ಪಿಯುಸಾಚೆಂ ನವೆಂ ಪುಸ್ತಕ್ ಮೊಕ್ಳಿಕ್ ಸೆವಕ್ ಪ್ರಕಾಶನಾ ಥಾವ್ನ್ ಹೆರೊಲ್ಪಿಯುಸ್ ಹಾಚ್ಯೊ 20 ಕಾಲ್ಪನಿಕ್ ಹಾಸ್ಯ್-ವಿಡಂಬನಾಂಚ್ಯೊ ಕಾಣ್ಯೊ 'ಕುಡ್ಪಾಚ್ಯಾ ವ್ಹಾಳಾಚ್ಯೊ ಕುರ್ಲ್ಯೊ' ಪುಸ್ತಕ್ 2016 ಜುಲಾಯ್ 15 ವೆರ್ ದೈವಿಕ್ ರೆತಿರ್ ಮಂದಿರ್, ಇಜಯ್ ಹಾಂಗಾಸರ್ ಸಾಂತ್ ಆನ್ನಾ ಕೊವೆಂತಾಚೊ ವ್ಹಡಿಲ್ ಮಾನಾದಿಕ್ ಬಾಪ್ ಪಾವ್ಲ್ ಮೆಲ್ವಿನ್ ಡಿ'ಸೋಜಾ - ಹಾಂಚ್ಯೆ ಹಾತಿಂ ಮೊಕ್ಳಿಕ್ ಜಾಲೆಂ... ಕರ್ನಾಟಕದ ರಾಜಕಾರಣಿಗಳೇ, ನೀಚ ಬುದ್ಧಿಯನ್ನು ಬಿಟ್ಟು ರಾಜ್ಯಕ್ಕಾಗ... ಇದಕ್ಕಿಂತಲೂ ನಾಚಿಕೆಗೇಡು ಬೇರೇನಿದೆ? ಅತ್ಯಂತ, ಹೀನಾತಿಹೀನ ಸಂಗತಿಯಿದು. ನೀಚಾತಿನೀಚ ಪರಿಸ್ಥಿತಿಯಿದು. ನೀವೇ ಹೇಳಿ, ಇಡೀ ಭಾರತದಲ್ಲಿ ಕರ್ನಾಟಕವನ್ನು, ಕನ್ನಡಿಗರನ್ನು ಗಂಭೀರವಾಗಿ ಯಾರಾದರೂ ತೆಗೆದುಕೊಂಡಿದ್ದಾರೆಯೆ? ರಾಷ್ಟ್ರಕ್ಕೆ ಬಹಳ ಹಿಂದಿನಿಂದಲೂ ಮಹತ್ತರ ಕೊಡುಗೆಗಳನ್ನು ನೀಡಿದ ಈ ನಾಡಿಗೆ ಬೇರೆಯವರು ಏನು ಬೆಲೆ ಕೊಡುತ್ತಿದ್ದಾರ... ನಾವೆಂದಿಗೂ ಮರೆಯಲಾಗದ ಪ್ರೀತಿಯ ಕಲಾಂರನ್ನು ನೆನೆಯುತ್ತಾ… ನಾನಾಗ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ. ಹೊಸ ಜೀವನ, ಹೊಸ ಹುರುಪು ಮತ್ತು ನೂತನ ಗೆಳೆಯರು. ಕೆಲ ದಿನಗಳಲ್ಲಿಯೇ ಒಂದೇ ಅಭಿರುಚಿಯ ಹಳೆಯ ಹಾಗೂ ಹೊಸ ಗೆಳಯರ ಸಹವಾಸ ಗಟ್ಟಿಯಾಯಿತು. ನಮ್ಮ ಹವ್ಯಾಸಗಳು ನಮ್ಮನ್ನು ಹತ್ತಿರ ಇಟ್ಟುಕೊಳ್ಳುವ ಹೊಣೆ ವಹಿಸಿಕೊಂಡಿದ್ದವು. ಅಂತಹ ಪ್ರಮುಖ ಹವ್ಯಾಸಗಳಲ್ಲಿ, ಪುಸ್ತಕಗಳನ್ನು ಓದುವುದು ಒಂದು. ಬ... ಅಧಿಕಾರ, ಹುದ್ದೆಯ ಆಸೆಗೆ ಸ್ವಾಭಿಮಾನ ಬಲಿ ಕೊಡಲಾರೆ: ಜಯಪ್ರಕಾಶ್ ... ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ, ಸಂಪಾದಕ - Budkulo.com ಕಳೆದೊಂದು ವರ್ಷದಲ್ಲಿ ರಾಜ್ಯದ ರಾಜಕಾರಣದಲ್ಲಿ ಅಪಾರ ಸದ್ದು ಮಾಡಿದ ರಾಜಕಾರಣಿಗಳಲ್ಲಿ ಬ್ರಹ್ಮಾವರದ ಜಯಪ್ರಕಾಶ್ ಹೆಗ್ಡೆಯವರು ಒಬ್ಬರು. ಸರಳ ವ್ಯಕ್ತಿತ್ವದ, ಜನರೊಡನೆ ಬೆರೆಯುವ ಅವರ ಗುಣ, ಕೈಯಲ್ಲಿ ಹಿಡಿದ ಕೆಲಸವನ್ನು ಹಟ ಹಿಡಿದು ಸಾಧಿಸುವ ಛಲ, ಜನಪರ ನಿಲುವಿನಿಂದಾಗಿ... ವಿಶ್ವ ಕೊಂಕ್ಣಿ ಕೇಂದ್ರಾಂತ್ ಕ್ಷಮತಾ ಅಕಾಡೆಮಿ ಶಿಬಿರಾಚೊ ಸಮಾರೋಪ್ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ತಾಕುನ ಇಂಜಿನಿಯರಿಂಗ ಆನಿ ಮೆಡಿಕಲ್ ಉಚ್ಛ ಶಿಕ್ಷಣ ಖಾತಿರ ವಿದ್ಯಾರ್ಥಿವೇತನ ದಿತ್ತ. ತಶೀಂಚಿ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಘೆತ್ತಿಲೆ ವಿದ್ಯಾರ್ಥಿಂಕ “ಕ್ಷಮತಾ ಅಕಾಡೆಮಿ” ಯೋಜನೆರಿ ತರಬೇತಿ ಶಿಬಿರಯ ಮಾಂಡುನ ಹಾಡತಾ. 2016 ವೇ ವರಸಾಚೆ “ಕ್ಷಮತಾ ಅಕಾಡೆಮಿ” 6 ವೇ ಶಿಬಿರ ಸಮಾರೋಪ ಸಮಾರಂಭ 17-07-2... ಹೊಡೆದರು, ಬಡಿದರು; ಮಕ್ಕಳು ಮಹಿಳೆಯರೆನ್ನದೆ ಲಾಠಿ ಬೀಸಿದರು! (ಹಿಂದಿನ ಸಂಚಿಕೆಯಿಂದ) ಆ ಸೋಮವಾರ, 2008ರ ಸಪ್ಟೆಂಬರ್ 15ರಂದು ಕರಾವಳಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಸಹಿತ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲವಾಗಿತ್ತು. ಹಿಂದಿನ ದಿನವೇ ಬೆಳಗ್ಗಿನಿಂದ ಸಂಜೆಯ ವರೆಗೆ ಘಟನೆಗಳ ಮೇಲೆ ಘಟನೆಗಳು ನಡೆದು ಮಂಗಳೂರನ್ನು ಪ್ರಕ್ಷುಬ್ದ ಪ್ರದೇಶವೆಂಬಂತೆ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಅದಕ್ಕೆ ಪೂರ... ಕೊಂಕ್ಣೆಂತ್ ಎಂ.ಎ.: ಸುರ್ವಾತ್ ಜಾಲೊ ನವೊ ಅಧ್ಯಾಯ್ ಕೊಂಕ್ಣೆಚೊ ಕರ್ನಾಟಕಾಚ್ಯಾ ಕೊಂಕಣಿ ಶಿಕ್ಪಾಕ್ ಮಹತ್ವಾಚೊ ಪಾಂವ್ಡೊ ಲಾಬ್ಲಾ. ಎದೊಳ್ ದೇಶಾಂತ್ ಫಕತ್ ಗೊಂಯ್ ವಿಶ್ವ್ವಿದ್ಯಾನಿಲಯಾಂತ್ ಮಾತ್ರ್ ಕೊಂಕಣಿ ಎಂ.ಎ. ಶಿಕುಂಕ್ ಆವ್ಕಾಸ್ ಆಸ್ಲ್ಲೊ. 2016-17ವ್ಯಾ ಶಿಕ್ಪಾ ವರ್ಸಾ ಥಾವ್ನ್ ಮಂಗ್ಳುರ್ ವಿಶ್ವವಿದ್ಯಾನಿಲಯಾನ್ ಕೊಂಕಣಿ ಎಂ.ಎ. ಶಿಕ್ಪಾಚಿ ಸುರ್ವಾತ್ ಕರುನ್ ಕೊಂಕಣಿ ಶಿಕಪ್ ಉಂಚಾಯೆಕ್ ವರ್ಚ್ಯಾ ವಾವ... ಬಸ್ತಿ ವಾಮನ ಶೆಣೈಚ್ಯಾ ನಾಂವಾರ್ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್ ವಿಶ್ವ ಕೊಂಕಣಿ ಸರದಾರ ಶ್ರೀ ಬಸ್ತಿ ವಾಮನ ಶೆಣೈ 80 ವರಸ ಜಾಲ್ಲೆಲೆ ಸಂದರ್ಭಾರ ವಿಶ್ವ ಕೊಂಕಣಿ ಕೇಂದ್ರಚೆ, ಶಕ್ತಿನಗರ, ಮಂಗಳೂರು ಸಂಸ್ಥೆ ತರಫೇನ ಶ್ರೀ ಬಸ್ತಿ ವಾಮನ ಶೆಣೈ ಹಾಂಗೆಲೆ ನಾವಾರಿ ದೋನ ಪ್ರಶಸ್ತ್ಯೊ ದಿವಚಾಕ ನಿರ್ಧಾರ ಕೆಲಾಂ. ಕೊಂಕಣಿ ಭಾಷಿಕ ಜಾವನ, ಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಹಾಂತು ಅತ್ಯುನ್ನತ ಸಾಧನ ಕ... Independence Day Offer ಕ್ರೈಸ್ತರು ಜತೆಗೂಡಿದ್ದು ಪ್ರಾರ್ಥಿಸಲು, ಸ್ವರಕ್ಷಣೆಗಾಗಿ; ಹಲ್ಲೆ... (ಹಿಂದಿನ ಸಂಚಿಕೆಯಿಂದ) ಈಗಲೂ ಕೂಡ ಬಹಳ ಜನರು, ಅದರಲ್ಲೂ ಬಿಜೆಪಿ ಬೆಂಬಲಿಗರು ಮತ್ತು ಮೋದಿ ಭಕ್ತರು 2008ರ ಚರ್ಚ್ ದಾಳಿ ಸಂದರ್ಭ ಮಂಗಳೂರಿನ ಕ್ರೈಸ್ತರು ಗೂಂಡಾಗಳಂತೆ ವರ್ತಿಸಿದ್ದರು, ಕಾನೂನು ಕೈಗೆ ತೆಗೆದುಕೊಂಡಿದ್ದರು, ಚರ್ಚುಗಳಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು ಮುಂತಾಗಿ ಆರೋಪಿಸುತ್ತಾರೆ, ದೂರುತ್ತಾರೆ. ಡಿವೈಎಸ... « Previous Page 1 …61 62 63 64 65 … 90 Next Page »